ಇಬ್ನು ಮಸ್’ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರ ಅಸೂಯೆ ಪಡಬಹುದು. ಆ ಪೈಕಿ ಒಬ್ಬನಿಗೆ ಅಲ್ಲಾಹನು ಸಂಪತ್ತು ದಯಪಾಲಿಸಿದ್ದು, ಸತ್ಯದ ಮಾಗ೯ದಲ್ಲಿ ಅದನ್ನು ವ್ಯಯಿಸುವ ಸೌಭಾಗ್ಯ ನೀಡಿರುವನು. ಇನ್ನೊಬ್ಬನಿಗೆ ಅಲ್ಲಾಹನು ವಿವೇಕವನ್ನು ದಯಪಾಲಿಸಿದ್ದು, ಅವನು ಅದರಂತೆ ತೀಮಾ೯ನಿಸುತ್ತಾನೆ ಮತ್ತು ಇತರರಿಗೆ ಅದನ್ನು ಕಲಿಸುತ್ತಾನೆ. (ಮುತ್ತಫಕುನ್ ಅಲೈಹಿ)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …