“ಧರ್ಮ ಜ್ಞಾನವನ್ನು ಸಂಪಾದಿಸಿರಿ.
ಜ್ಞಾನಕ್ಕಾಗಿ ಘನತೆ ಮತ್ತು ಗಾಂಭೀರ್ಯವನ್ನು ಕಲಿಯಿರಿ.
ಯಾರಿಂದ ಜ್ಞಾನ ಕಲಿಯುವಿರೋ ಅವರೊಂದಿಗೆ ವಿನಯದಿಂದ ವರ್ತಿಸಿರಿ.”
(ಪ್ರವಾದಿ ಮುಹಮ್ಮದ್(ಸ))
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …