ಒಬ್ಬ ವಿಶ್ವಾಸಿಯು ಒಂದು ಗಿಡ ನೆಟ್ಟರೆ ಮತ್ತು ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು.
-ಪ್ರವಾದಿ ಮುಹಮ್ಮದ್(ಸ)
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …