ಇಬ್ನು ಮಸ್’ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೀಗೆ ಹೇಳಿದರು – ವಿದ್ಯೆ ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಕುರ್’ಆನನ್ನು ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಖಂಡಿತವಾಗಿಯೂ ನಾನು ಓವ೯ ವ್ಯಕ್ತಿಯಾಗಿದ್ದು ನನ್ನನ್ನು ವಶಪಡಿಸಲಾಗುವುದು. ವಿದ್ಯೆ ಕಡಿಮೆಯಾದರೆ ಕ್ಷೋಭೆ ಪ್ರತ್ಯಕ್ಷವಾಗುವುದು. ಎಲ್ಲಿಯವರೆಗೆಂದರೆ ಇಬ್ಬರು ಕಡ್ಡಾಯ ವಿಧಿಯೊಂದರ ಬಗ್ಗೆ ಜಗಳಾಡುವರು ಮತ್ತು ಅವರ ಮಧ್ಯೆ ತೀಮಾ೯ನ ಮಾಡುವವರು ಯಾರೂ ಇರಲಾರರು. (ದಾರಿಮೀ, ದಾರಕುತ್ನಿ)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …