Home / ಪ್ರವಾದಿ ವಚನಗಳು / ವಿದ್ವಾಂಸರು ಯಾರು?’

ವಿದ್ವಾಂಸರು ಯಾರು?’

ಸುಫ್ಯಾನ್(ರ) ಅವರಿಂದ ವರದಿಯಾಗಿದೆ. ಉಮರ್ ಬಿನ್ ಖತ್ತಾಬ್(ರ) ಕ’ಅಬ್(ರ)ರೊಂದಿಗೆ ಹೀಗೆ ಕೇಳಿದರು
-‘ ವಿದ್ವಾಂಸರು ಯಾರು?’  ಅವರು ಹೇಳಿದರು – ತಾವು ಅರಿತಿರುವುದರ ಪ್ರಕಾರ ನಡೆದವರು.’ ‘ಯಾವ ವಸ್ತು ವಿದ್ವಾಂಸರ ಮನಸ್ಸಿನಿಂದ ವಿದ್ಯೆಯನ್ನು ಕಿತ್ತು ಕೊಳ್ಳುತ್ತದೆ?’
ಅವರು ಹೇಳಿದರು – ‘ಆಸೆ.’

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *