ಅಬೂಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಒಬ್ಬನು ಯಾರ ಮುಂದೆಯೂ ಕೈ ಚಾಚುವ ನಿಂದ್ಯತೆಯಿಂದ ರಕ್ಷಣೆ ಹೊಂದಲಿಕ್ಕೆ, ತನ್ನ ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸಲಿಕ್ಕೆ ಮತ್ತು ತನ್ನ ನೆರೆಯವರ ಜೊತೆ ಸೌಜನ್ಯದ ವತ೯ನೆ ಮಾಡಲಿಕ್ಕೆ ಧಮ೯ಸಮ್ಮತ ಮಾಗ೯ದಿಂದ ಲೋಕ(ಸಂಪತ್ತು)ವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಯಾಗುವಾಗ ಆತನ ಮುಖವು ಹುಣ್ಣಿಮೆಯ ಚಂದ್ರನಂತಿರುವುದು. ಒಬ್ಬನು ಸಂಪತ್ತಿನಲ್ಲಿ ಹೆಚ್ಚಳವಾಗಲಿಕ್ಕೆ, ಜನರ ಮೇಲೆ ಅಹಂಕಾರವನ್ನು ಮೆರೆಯಲಿಕ್ಕೆ ಮತ್ತು ಹೆಸರು, ಕೀತಿ೯ ಗಳಿಸಲಿಕ್ಕೆ ಧಮ೯ಸಮ್ಮತವಾಗಿಯೇ ಲೋಕವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಾಗುವಾಗ ಅಲ್ಲಾಹನು ಅವನ ಮೇಲೆ ತೀವ್ರವಾಗಿ ಕೋಪಗೊಂಡಿರುವನು. (ಬೈಹಕಿ,ಶುಅಬುಲ್ ಈಮಾನ್)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …