ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಸತ್ಯವಿಶ್ವಾಸಿಗೆ ಮರಣದ ಬಳಿಕವೂ ಪುಣ್ಯ ತಲುಪುತ್ತಿರುವ ಕಮ೯ಗಳು ಮತ್ತು ಒಳಿತುಗಳ ಪೈಕಿ –
ಅವನು ಕಲಿಸಿದ ಮತ್ತು ಪ್ರಸಾರಪಡಿಸಿದ ವಿದ್ಯೆ,
ಅವನು ಬಿಟ್ಟುಹೋದ ಸಜ್ಜನ ಸಂತಾನ,
ಅವನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋದ ಕುರ್’ಆನ್,
ಅವನು ಕಟ್ಟಿಸಿದ ಮಸೀದಿ,
ಅವನು ಪ್ರಯಾಣಿಕರಿಗಾಗಿ ಕಟ್ಟಿಸಿದ ಛತ್ರ,
ಅವನು ತೋಡಿಸಿದ ಕಾಲುವೆ ಅಥವಾ
ಅವನು ತನ್ನ ಸಂಪತ್ತಿನಿಂದ ತನ್ನ ಆರೋಗ್ಯದ ಮತ್ತು ಜೀವನದ ವೇಳೆ ಮಾಡಿದ ದಾನ-ಧರ್ಮಗಳು ಸೇರಿವೆ.
ಇವು ಅವನ ಮರಣದ ಬಳಿಕವೂ ಅವನಿಗೆ ತಲುಪುತ್ತವೆ. (ಇಬ್ನುಮಾಜಃ ಬೈಹಕಿ-ಶುಅಬುಲ್ ಈಮಾನ್)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …