Home / ವಾರ್ತೆಗಳು (page 20)

ವಾರ್ತೆಗಳು

ಇಫ್ತಾರ್ ಗೂ ಮೊದಲೇ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ಬಿಎಸ್ ಎಫ್ ಸೈನಿಕರು

ಇಡೀ ದಿನ ರಮಝಾನ್ ಉಪವಾಸವಿದ್ದು ಒಂದು ಹನಿ ನೀರು ಕುಡಿಯದೆ ದೇಶಕ್ಕಾಗಿ ಹುತಾತ್ಮರಾದ ಯೋಧರು ರಮಝಾನ್ ಉಪವಾಸ ತೊರೆಯುವುದಕ್ಕಾಗಿ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ತೆರಳಿದ್ದಾಗ ಬೈಕ್ ನಲ್ಲಿ ಬಂದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಯೋಧರಾದ ಝಿಯಾವುಲ್ ಹಕ್ ಮತ್ತು ರಾಣಾ ಮೊಂಡಲ್ ಹುತಾತ್ಮರಾಗಿದ್ದಾರೆ. ಬುಧವಾರ ಸಂಜೆ ಈ ದಾಳಿ ನಡೆದಿತ್ತು. ಶ್ರೀನಗರದ ಹೊರವಲಯದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಮತ್ತೊಂದು ಸಂಘಟನೆಯಾದ …

Read More »

ಇಸ್ಲಾಮೋಫೋಬಿಕ್ ಪೋಸ್ಟ್: ಉನ್ನತ ಹುದ್ದೆಯಲ್ಲಿದ್ದ ಭಾರತೀಯ ವ್ಯಕ್ತಿಯನ್ನು ವಜಾಗೊಳಿಸಿದ ಸೌದಿಯ ವಿವಿ

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಗಳನ್ನು ಹಾಕಿದ್ದ ಭಾರತ ಮೂಲದ, ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಸೌದಿ ಅರೇಬಿಯಾದ ವಿವಿಯೊಂದು ವಜಾಗೊಳಿಸಿದೆ. ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ, ಕೆನಡಾ ಮತ್ತು ನ್ಯೂಝಿಲ್ಯಾಂಡ್ ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. “ವಿವಿಯ ಅಧಿಕಾರಿಗಳು ವರದಿ ನೀಡಿದಂತೆ ಪ್ರಚೋದನಕಾರಿ ಪೋಸ್ಟ್ ಗಳು ಮತ್ತು ಟ್ವೀಟ್ ಗಳಿಗಾಗಿ ಶಿಕ್ಷಕರೊಬ್ಬರ ರಿಜಿಸ್ಟ್ರೇಶನ್ ಅನ್ನು ರದ್ದುಗೊಳಿಸಲಾಗಿದೆ. ಇಲ್ಲಿನ ಉದಾತ್ತ ನಾಯಕತ್ವದ ದಾರಿಗೆ ತಡೆಯಾಗುವ ಅಥವಾ ಸಾಮಾನ್ಯ …

Read More »

ಮುಸ್ಲಿಮರ ಮೇಲೆ ಕೊರೋನಾ ಹೆಸರಲ್ಲಿ ಆಗುತ್ತಿರುವ ದೌರ್ಜನ್ಯಗಳು ನಿಜಕ್ಕೂ ಖೇದಕರ- ಅಮೇರಿಕನ್ ರಾಯಭಾರಿ

ವಾಷಿಂಗ್ಟನ್,ಮೇ.19: ಕೋವಿಡ್-19 ಸೋಂಕು ಹರಡುವಿಕೆಗೆ ಭಾರತದಲ್ಲಿ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿ ಆರೋಪ ಮತ್ತು ಕಿರುಕುಳದ ವರದಿಗಳು ಪ್ರಕಟವಾಗುತ್ತಿರುವುದು‌ ನಿಜಕ್ಕೂ ಖೇದಕರ ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯಿಂದಾಗಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ವಿಶ್ವದಾದ್ಯಂತ ಕೊರೋನಾವನ್ನು ಒಂದು ಸಾಂಕ್ರಾಮಿಕ ರೋಗವಾಗಿ ಪರಿಗಣಿಸಿ ಹೋರಾಡುತ್ತಿದ್ದರೇ, ಭಾರತದಲ್ಲಿ …

Read More »

ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ವಲಸಿಗರಿಗೆ ನೆರವಾಗುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್: ಇಂಡಿಯಾ ಟುಡೇ ಟಿವಿ ಭೇಟಿ

ಭೋಪಾಲ,ಮೇ.20: ಮಧ್ಯಪ್ರದೇಶದ ಹೊರವಲಯದಲ್ಲಿರುವ ವಿದಿಶಾ ಬೈಪಾಸ್ ರಸ್ತೆಯಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ಸ್ಥಾಪಿಸಿದೆ. ಭೋಪಾಲದಲ್ಲಿ ಹಾದುಹೋಗುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಜಮಾಅತೆ ಇಸ್ಲಾಮಿ ಸ್ವಯಂ ಸೇವಕರು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ, ಮಕ್ಕಳಿಗೆ ಹಾಲು, ಪ್ರಯಾಸಕರವಾದ ಸುಧೀರ್ಘ ಪ್ರಯಾಣವಿದ್ದರೂ ಮನೆಗೆ ಹಿಂದಿರುಗಿ ಕಾಲ್ನಡಿಗೆಯಲ್ಲಿ ಹೊರಟವರಿಗೆ ಬೇಕಾಗುವ ಬೂಟುಗಳು ಮತ್ತು ಚಪ್ಪಲಿಗಳನ್ನು ಒದಗಿಸುವ, ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧಿಯನ್ನು ಒದಗಿಸುವ ಕೆಲಸವನ್ನು …

Read More »

ಹಬ್ಬಕ್ಕೆ ಬಟ್ಟೆ ಖರೀದಿಸಲು ಕೂಡಿಟ್ಟ ಹಣವನ್ನು ಡಯಾಲಿಸಿಸ್ ರೋಗಿಗಳ ಸೇವೆಗೆ ನೀಡಿದ ಬಾಲಕ ಶಹಬಾಸ್ ಅಮಲ್

ಮಡಿಕೇರಿ,ಮೇ.19: ರಮಝಾನ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಕೂಡಿಟ್ಟ 1000 ರೂಪಾಯಿ ಹಣವನ್ನು ಪುಟ್ಟ ಬಾಲಕ ಶಹಬಾಸ್ ಅಮಲ್, ಸಿದ್ದಾಪುರ ಡಯಾಲಿಸಿಸ್ ಸೆಂಟರ್‌ನ ರೋಗಿಗಳ ಸೇವೆಗಾಗಿ ನೀಡಿದನು. ಶಹಬಾಸ್, ನೆಲ್ಯಹುದಿಕೇರಿ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಿಹಾಬ್‌ರವರ ಪುತ್ರ.

Read More »

ಕೊರೋನಾ ಸೋಂಕಿಗೆ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು: ಒಮಾನಿನ ಇಂಡಿಯನ್ ಸೋಷಿಯಲ್ ಕ್ಲಬ್‌ನ ಮಾನವೀಯ ಸ್ಪಂದನೆಗೆ ವ್ಯಾಪಕ ಪ್ರಶಂಸೆ

ಮಸ್ಕತ್,ಮೇ‌.19: ಕೊರೋನ ವೈರಸ್‌ನ ಭೀತಿಯಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗ, ಒಮಾನ್‌ನಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಭಾರತೀಯ ಹಿಂದೂ ವ್ಯಕ್ತಿಯೊಬ್ಬರ ಅಂತಿಮ ವಿಧಿಗಳನ್ನು ಮುಸ್ಲಿಮ್ ಯುವಕರ ಗುಂಪು ನೆರವೇರಿಸಿದ್ದು, ಒಮಾನ್ ನಲ್ಲಿ ಮಾನವೀಯತೆ ಹಾಗೂ ಸಹೋದರತೆಗೆ ಮಾದರಿಯಾಗಿದೆ. ಕೊರೋನಾ ಸೋಂಕಿನ ಭಯದಿಂದಾಗಿ ಅವರ ಸಂಬಂಧಿಕರು ಮತ್ತು ಸ್ನೇಹಿತರು ದೂರವಿರಲು ನಿರ್ಧರಿಸುತ್ತಿದ್ದನ್ನರಿತ ಕೂಡಲೇ, ಇಂಡಿಯನ್ ಸೋಷಿಯಲ್ ಕ್ಲಬ್‌ನ (ಐಎಸ್‌ಸಿ) ಕಾರ್ಯ ನಿರ್ವಾಹಕ ಸದಸ್ಯ ಸುಹೇಲ್ ಖಾನ್ ಮತ್ತು ಅವರ ತಂಡವು ಅಂತಿಮ ವಿಧಿಗಳನ್ನು …

Read More »

ಶಾಂತಪುರಂ ಅಲ್‍‌ ಜಾಮಿಯಾ ಅಧ್ಯಕ್ಷ ಎಂ. ಕುಂಞಿಮುಹಮ್ಮದ್ ಮೌಲವಿ ನಿಧನ

ಕರುವಾರಕುಂಡ್, ಮೇ.16: ಪ್ರಮುಖ ವಿದ್ವಾಂಸ ಗ್ರಂಥಕಾರ ಶಾಂತಪುರಂ ಅಲ್ ಜಾಮಿಯಾದ ಅಧ್ಯಕ್ಷರಾದ ಎಂ. ಕುಂಞಿಮುಹಮ್ಮದ್ ಮೌಲವಿ(74)ನಿಧರಾದರು. ವೆಲ್ಲೂರ್ ಬಾಖಿಯಾತ್ತುಸ್ಸಾಲಿಹತ್‍ನಿಂದ ಪದವಿ ಪಡೆದ ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ಇದರ ವಿವಿಧ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮುಸ್ಲಿಂ ವಾರೀಸು ಹಕ್ಕುಗಳ ಕುರಿತು ಹೆಚ್ಚು ತಜ್ಞ ಜ್ಞಾನವನ್ನು ಹೊಂದಿದ್ದರು. ಈ ವಿಷಯದಲ್ಲಿ ಅವರು ಗ್ರಂಥಗಳನ್ನು ರಚಿಸಿದ್ದಾರೆ. ಶಾಂತಪುರಂ ಮೊಹಲ್ಲ ಅಸಿಸ್ಟೆಂಟ್ ಖಾಝಿ, ಕರುವಾರಕುಂಡ್ ಐಡಿಯಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅವರು ಸೇವೆ …

Read More »

1000 ಬಡ ಅನಿವಾಸಿಗಳಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿ ಜನಮನ ಗೆದ್ದ ಮೀಡಿಯಾ ಒನ್ ಟಿವಿ: ಮನಸ್ಸಿದ್ದರೆ ಎಲ್ಲವೂ ಸಾಧ್ಯ

ಕೇರಳ,ಮೇ.15: ಗಲ್ಫ್ ದೇಶಗಳಲ್ಲಿ ವಿಮಾನ ಟಿಕೇಟ್ ಮೊತ್ತವನ್ನು ಭರಿಸಲಾಗದ ಭಾರತೀಯ ವಲಸಿಗರಿಗೆ ಊರಿಗೆ ಮರಳಲು ವಿಮಾನ ಟಿಕೆಟ್‌ಗಳನ್ನು ಒದಗಿಸಲು ಅಭಿಯಾನವನ್ನು ಕೈಗೊಂಡಿದ್ದಕ್ಕಾಗಿ ಗಲ್ಫ್ ಮಾಧ್ಯಮಂ ಡೈಲಿ ಮತ್ತು ಮೀಡಿಯಾ ಒನ್ ಟಿವಿಗೆ ವ್ಯಾಪಕ ಪ್ರಶಂಸೆ ಲಭಿಸಿದೆ. ಉಚಿತ ವಿಮಾನಯಾನವನ್ನು ನೀಡಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರವು ತಿರಸ್ಕರಿಸಿದ ಬೆನ್ನಿಗೆ ಈ ಅಭಿಯಾನವು ಅನೇಕ ಸಮಾಜ ಸೇವಕರಿಗೆ ಸ್ಫೂರ್ತಿ ನೀಡುವ ಮೂಲಕ ಸಂಕಷ್ಟದಲ್ಲಿದ್ದ ಜನರಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಬೆಂಬಲವನ್ನು ಲಭಿಸುವಂತೆ ಮಾಡಿದೆ. …

Read More »

ದಶಕಗಳಿಗೂ ಹಳೆಯ ಮಸೀದಿಯ ಭಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಟ್ಟ ಕಮಿಟಿ

ತಾಮರಶ್ಶೇರಿ,ಮೇ.15: ಕಾರೊಡಿ ವರಡ್ಯಾಕ್ಕಿಲ್ ರಸ್ತೆ ಅಗಲೀಕರಣಕ್ಕೆ ದಶಕಗಳಿಗೂ ಹಳೆಯದಾದ ಕಾರೊಡಿ ಜುಮಾಮಸೀದಿಯ ಒಂದು ಭಾಗವನ್ನು ಕೆಡವಲು ಜುಮಾ ಮಸೀದಿ ಕಮಿಟಿ ಅನುಮತಿ ನೀಡಿತು. 1910ರಲ್ಲಿ ಊರ ಪ್ರಮುಖ ಮಾಹಿನ್ ಹಾಜಿ ಎಂಬವರು ಮಸೀದಿ ಕಟ್ಟಿಸಲು ಜಮೀನು ಉಚಿತವಾಗಿ ನೀಡಿದ್ದರು. ನಂತರ 1975-80ರಲ್ಲಿ ಮಸೀದಿ ಮರು ನಿರ್ಮಾಣವಾಗಿತ್ತು. ಕಾರೊಡಿಗೆ ಬಸ್ಸ್ ಸ್ಟಾಂಡ್ ಬಂತು. ನಂತರ ಮಸೀದಿ ರಸ್ತೆ ಹೆಚ್ಚು ಜನಜಂಗುಳಿಯಿಂದ ಕೂಡಿತ್ತು. ರಸ್ತೆಯ ಒಂದು ಬದಿ ಮಸೀದಿ. ಇನ್ನೊಂದು ಕಡೆ ಅಂಗಡಿಗಳು …

Read More »

ಉಳ್ಳಾಲ: ಜೆಐಹೆಚ್ ಮಂಗಳೂರು ವತಿಯಿಂದ ವಲಸೆ ಕಾರ್ಮಿಕರಿಗೆ ಉಪಾಹಾರ ವಿತರಣೆ

ಉಳ್ಳಾಲ,ಮೇ.14: ಉಳ್ಳಾಲ ಅಬ್ಬಕ್ಕ ರಾಣಿ ಸರ್ಕಲ್‌ ಪಕ್ಕದ ಹರ್ಝತ್ ಮೈದಾನದಲ್ಲಿ ಒಟ್ಟುಗೂಡಿರುವ ಹೊರ ರಾಜ್ಯದ ಅಸಹಾಯಕ ವಲಸೆ ಕಾರ್ಮಿಕರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ, ಬೆಳಗಿನ ಉಪಾಹಾರ ಕಿಟ್‌ ವಿತರಿಸಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಅಬ್ದುಲ್ ಕರೀಮ್ ಬೆಂಗರೆ, ಇರ್ಷಾದ್‌ ವೇಣೂರ್‌, ಉಳ್ಳಾಲ ಸಮಾಜ ಸೇವಾ ಘಟಕಾಧ್ಯಕ್ಷ ಶರೀಫ್ ಉಳ್ಳಾಲ್‌, ಅಬ್ದುಸ್ಸಲಾಮ್ ಸಿ.ಎಚ್‌, ಶಂಶೀರ್ ಪಿಲಾರ್‌, ಅಫ್ಝಲ್ ಪಿಲಾರ್ ಹಾಗೂ ಸಮಾಜ …

Read More »