Home / ಲೇಖನಗಳು (page 5)

ಲೇಖನಗಳು

ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?

✍️ ಶೌಕತ್ ಅಲಿ ಪ್ರವಾದಿ(ಸ) ಮದೀನಾದಲ್ಲಿ ಮಾಡಿದ ಘೋಷಣೆ ಮತ್ತು ಖಲೀಫರುಗಳ ನಡೆ “ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.” ಹಾಗೆಯೇ ದ್ವಿತೀಯ ಖಲೀಫಾ ಉಮರ್‌ರ ಈ ಪತ್ರದಲ್ಲೂ ಸಹಿಷ್ಣುತೆಯ ಅತ್ಯುಗ್ರ ಮಾದರಿಯಿದೆ. …

Read More »

ನೋವುಗಳನ್ನು ನುಂಗಿ ಶಾಂತಿಯ ಬೀಜ ಬಿತ್ತಿದ ಪ್ರವಾದಿ (ಸ)

✍ ಇಸ್ಮತ್ ಪಜೀರ್ ನೀವಿನ್ನು ಸ್ವತಂತ್ರರು. ನಾವು ನಿಮ್ಮನ್ನು ಕ್ಷಮಿಸಿದ್ದೇವೆ. ನೀವು ನಿಮ್ಮ ಧರ್ಮವನ್ನು ಆಚರಿಸಲು ಸರ್ವ ಸ್ವತಂತ್ರರು. ಮಾನವತೆಯನ್ನು, ಶಾಂತಿಯನ್ನು‌ ಮತ್ತು‌ ಏಕದೇವ ವಿಶ್ವಾಸವನ್ನು ಬೋಧಿಸಿದ ಕಾರಣಕ್ಕಾಗಿ ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಹದಿಮೂರು ವರ್ಷಗಳ ಕಾಲ ಅಮಾನವೀಯವಾಗಿ ಹಿಂಸಿಸಿದ, ಕ್ರೂರ ದಿಗ್ಬಂಧನಕ್ಕೊಳಪಡಿಸಿದ, ಅಂತಿಮವಾಗಿ ತಾಯ್ನಾಡು ತೊರೆದು ಹೋಗುವಂತಹ ಸನ್ನಿವೇಶ ನಿರ್ಮಿಸಿದ ಒಂದು ಸಮೂಹಕ್ಕೆ ಪ್ರವಾದಿ (ಸ) ರು ನೀಡಿದ ಅಭಯದ ವಾಗ್ದಾನಗಳೇ ಈ ಮೇಲಿನ ವಾಕ್ಯಗಳು. ಇಂತಹ …

Read More »

ಪ್ರವಾದಿ ಮುಹಮ್ಮದ್(ಸ): ಸಾರ್ವತ್ರಿಕ ಭ್ರಾತ್ವತ್ವದ ಪ್ರತಿಪಾದಕ

✍️ ಮುಹಮ್ಮದ್ ಸಲೀಂ ಎಂಜಿನಿಯರ್ (ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರು) ಪ್ರವಾದಿ ಮುಹಮ್ಮದ್(ಸ), ಇಡೀ ಮಾನವ ಸಮಾಜಕ್ಕೆ ದೈವಿಕ ಮಾರ್ಗದರ್ಶನವನ್ನು ತಿಳಿಸಲು ಕಳುಹಿಸಲ್ಪಟ್ಟ ಅಲ್ಲಾಹನ ಕೊನೆಯ ಪ್ರವಾದಿಯಾಗಿದ್ದಾರೆ. ಅವರು ಇಸ್ಲಾಂ ಧರ್ಮ ಅಂದರೆ ಅಲ್ಲಾಹನ ಇಚ್ಛೆಗೆ ಸಂಪೂರ್ಣ ಶರಣಾಗತಿಯ ಸಂದೇಶವನ್ನು ತಿಳಿಸುವುದರೊಂದಿಗೆ ಅದನ್ನು ಸ್ವತಃ ಪಾಲಿಸಿ ಜಗತ್ತಿಗೆ ಇಸ್ಲಾಮಿನ ಪ್ರಾಯೋಗಿಕ ಮಾದರಿಯನ್ನು ಪ್ರಸ್ತುತ ಪಡಿಸಿದರು. ವಿವಿಧ ಕಾಲಘಟ್ಟಗಳಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಇಸ್ಲಾಮಿನ ಸಂದೇಶವನ್ನು ಸಾರಲು ಆಯ್ಕೆಯಾದ ಎಲ್ಲಾ …

Read More »

ದ್ವೇಷವನ್ನು ಪ್ರೀತಿಯಾಗಿ ಬದಲಿಸಿದ ಪ್ರವಾದಿ ಮುಹಮ್ಮದ್ (ಶಾಂತಿ ಇರಲಿ)

ಮನುಷ್ಯರನ್ನು ಆಂತರಿಕವಾಗಿ ಸಂಸ್ಕರಿಸಲು ಬಂದ ಪ್ರವಾದಿಗಳಲ್ಲಿ ಕೊನೆಯವರು ಪ್ರವಾದಿ ಮುಹಮ್ಮದ್ ಪೈಗಂಬರರು. ಮುಹಮ್ಮದರು ಕುಲೀನ ಮನೆತನದಲ್ಲಿ ಹುಟ್ಟಿದರು. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರೂ ಯಾವುದೇ ರೀತಿಯ ಸಂಕಷ್ಟವಿಲ್ಲದೆ ಅಜ್ಜ, ತಂದೆಯ ಸಹೋದರರ ಕಣ್ಮಣಿಯಾಗಿ ಬೆಳೆದರು. ಸದಾ ಸತ್ಯ ಹೇಳುವ ಕಾರಣ ಸಮಾಜದಲ್ಲಿ ಅಮೀನ್, ಸಾಧಿಕ್ (ಸತ್ಯಸಂಧ, ಪ್ರಾಮಾಣಿಕ) ಎಂಬ ಬಿರುದು ಪಡೆದಿದ್ದರು. ಶುದ್ಧವಾದ ಹೃದಯ ಶುದ್ಧವಾದುದನ್ನು ಬಯಸುತ್ತದೆ. ಶುದ್ಧವಾದುದನ್ನು ಹುಡುಕುತ್ತದೆ. ಮುಹಮ್ಮದರು ಸಮಾಜದ ಕೆಡುಕುಗಳ ಬಗ್ಗೆ ಸದಾ ಚಿಂತಿತರಾಗಿರುತ್ತಿದ್ದರು. …

Read More »

ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?

ಎ.ಕೆ.ಕುಕ್ಕಿಲ ಪ್ರಥಮ ಮಾನವ ಮತ್ತು ಪ್ರಥಮ ಪ್ರವಾದಿ ಆದಮ್‌ರ(ಅ) ಇಬ್ಬರು ಪುತ್ರರಲ್ಲಿ ಕಿರಿಯವನಾದ ಕಾಬಿಲನು ಅಣ್ಣ ಹಾಬಿಲ್‌ನನ್ನು ಹತ್ಯೆ ಮಾಡುತ್ತಾನೆ. ಅಣ್ಣ ಹಾಬಿಲ್‌ನನ್ನು ಹತ್ಯೆ ಮಾಡಲು ತಮ್ಮ ಕಾಬಿಲ್ ಮುಂದಾದಾಗ ಅಣ್ಣ ಹೇಳುವ ಮಾತನ್ನು ಮತ್ತು ಆ ಇಡೀ ವೃತ್ತಾಂತವನ್ನು ಪವಿತ್ರ ಕುರ್‌ಆನ್‌ನ ಅಧ್ಯಾಯ 50: 27-30ರ ವಚನಗಳಲ್ಲಿ ಹೀಗೆ ವಿವರಿಸಲಾಗಿದೆ- ನೀನು ನನ್ನನ್ನು ಹತ್ಯೆ ಮಾಡಲು ಕೈಯೆತ್ತಿದರೂ ನಾನು ನಿನ್ನ ಹತ್ಯೆ ಮಾಡಲ್ಲ. ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು …

Read More »

ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು

1. ಹೆತ್ತವರಿಗೆ ಛೆ ಎಂದೂ ಹೇಳಬಾರದು. ಹೆತ್ತವರ ದುಃಖಕ್ಕೆ ಕಾರಣವಾಗುವ ಮಕ್ಕಳು ಸ್ವರ್ಗ ಪ್ರವೇಶಿಸುವುದಿಲ್ಲ. 2. ಯಾವ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಲಾಲಿಸಿ ಪೋಷಿಸಿ ಸದಾಚಾರದಿಂದ ಬೆಳೆಸುತ್ತಾರೋ ಅವರಿಗೆ ಸ್ವರ್ಗವಿದೆ. 3. ಪತ್ನಿ ಗಾಜಿನಂತೆ. ಆಕೆಯೊಂದಿಗೆ ಒರಟಾಗಿ ನಡೆದುಕೊಳ್ಳಬೇಡಿ. 4. ಅನಾಥ ಮಗುವಿನ ಮುಂದೆ ನಿಮ್ಮ ಮಕ್ಕಳನ್ನ ಮುದ್ದಿಸಬೇಡಿ. 5. ಮಧ್ಯಪಾನ ಸಹಿತ ಎಲ್ಲ ಅಮಲು ಪದಾರ್ಥಗಳೂ ನಿಷಿದ್ಧವಾಗಿದೆ. 6. ಬಡ್ಡಿ ವ್ಯವಹಾರ ಮಾಡಬೇಡಿ. ಅದಕ್ಕೆ ಸಾಕ್ಷಿ ನಿಲ್ಲಬೇಡಿ. …

Read More »

ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?

ಏ.ಕೆ. ಕುಕ್ಕಿಲ 1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ? 2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್‌ನಲ್ಲಿ ಅದಕ್ಕೆ ನಿಷೇಧ ಇದೆಯೇ? ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ ಪರಮೇಶ್ವರಿಯವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ, ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, …

Read More »

ಆಧುನಿಕತೆಯ ಅಸ್ರುಲ್ ಜಾಹಿಲೀಯ್ಯ.

ಇಮ್ರುಲ್ ಕೈಸ್ ಎಂಬ ಕವಿ ಪುರಾತನ ಕಾಲದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದ ಕವಿಗಳಲ್ಲಿ ಒಬ್ಬರಾಗಿದ್ದರು. ಅವರ ಕವನವನ್ನು ಕಾಬಾಲಯದಲ್ಲಿ ನೇತು ಹಾಕಲಾಗುತ್ತಿತ್ತು. ಹಾಗೆ ಕಾಬಾಲಯದ ಕಿಲ್ಲ (ಬಟ್ಟೆ)ಯಲ್ಲಿ ತೂಗು ಹಾಕುವ ಕವಿತೆಗಳನ್ನು ಸಬ್ ಉಲ್ ಮುಅಲ್ಲಕಾತ್ ಎನ್ನಲಾಗುತ್ತಿತ್ತು. ಈ ಪ್ರಸಿದ್ದವಾದ ಏಳು ಕವಿತೆಗಳನ್ನು ರಚಿಸಿದವರಲ್ಲಿ ಒಬ್ಬರಾಗಿದ್ದರು ಇಮ್ರುಲ್ ಕೈಸ್. ಪ್ರವಾದಿಯ ಆಗಮನಕ್ಕೆ ಮುಂಚಿನ ಕಾಲವಾಗಿತ್ತು ಅದು. ಅರೇಬಿಯಾದ ರಾಜನಾದ ಹಜರುಬ್ನು ಹಾರಿಸ್ ಆಲ್ ಕಿಂದ ನ ಮಗ ಇಮ್ರುಲ್ ಕೈಸ್. …

Read More »

ಪ್ರವಾದಿ ಮುಹಮ್ಮದ್(ಸ) ಯಾಕಿಷ್ಟು ಪ್ರೀತಿಸಲ್ಪಡುತ್ತಾರೆ?

✍️ ಕೆ.ಪಿ. ಪ್ರಸನ್ನನ್ ಮನುಷ್ಯರು ಎಂಬ ಪದಕ್ಕಿಂತ ಸುಂದರ ಹಾಗೂ ವೈವಿಧ್ಯಮಯವಾದ ಒಂದು ಪದವಿದೆಯೇ? ನಮ್ಮ ಸುತ್ತಮುತ್ತಲೂ ಎಷ್ಟು ರೀತಿಯ ಜನರಿದ್ದಾರೆ? ಮನುಷ್ಯರೇ, ಎಂದು ಅನೇಕ ಬಾರಿ ಧರ್ಮಗ್ರಂಥಗಳು ಭೂಮಿಯ ಮೇಲಿನ ಜನರನ್ನು ಸಂಭೋದಿಸಿದೆ. ಮನುಷ್ಯರ ನಡುವೆ ಹಲವು ಬಗೆಯ ಉಚ್ಛ ನೀಚತೆಗಳು ಯಾವಾಗಲೂ ಇತ್ತು. 1400 ವರ್ಷಗಳ ಹಿಂದೆ ಅದು ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ ಹಂತದಲ್ಲಿ ಮುಹಮ್ಮದ್(ಸ) ಮಕ್ಕಾದಲ್ಲಿ ಮನುಷ್ಯರ ನಡುವೆ ದೇವ ಸಂದೇಶದೊಂದಿಗೆ ಪ್ರವೇಶಿಸಿದರು. ಗುಲಾಮ, ಕರಿಯ, …

Read More »

ಮುಹಮ್ಮದ್(ಸ)ರು ಪರಿಚಯಿಸಿದ ಧರ್ಮ ಹೊಸತೇ?

✍️ಎಂ. ಅಶೀರುದ್ದೀನ್ ಮಾಸ್ಟರ್, ಸಾರ್ತಬೈಲ್ ಪ್ರವಾದಿ ಇಬ್ರಾಹೀಮ್, ಈಸಾ, ಮೂಸಾ(ಅ)ರು ಅನುಭವಿಸಿದಂತಹ ಅತ್ಯಂತ ಸಂದಿಗ್ಧ ಪರಿಸ್ಥಿತಿಯನ್ನು ಪ್ರವಾದಿ ಮುಹಮ್ಮದ್(ಸ)ರೂ ಎದುರಿಸಿದ್ದರು. ಹಲವು ವರ್ಷಗಳಿಂದಾಗಿ ಧರ್ಮದಲ್ಲಿ ಸೇರಿಕೊಂಡಿದ್ದ ಮೂಢನಂಬಿಕೆ, ಗೊಡ್ಡು ಸಂಪ್ರದಾಯ ಮತ್ತು ಅನಾಚಾರದಿಂದ ಜನರನ್ನು ಒಮ್ಮೆಗೆ ಮುಕ್ತಗೊಳಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಪುರೋಹಿತಶಾಹಿ ಬೆಳವಣಿಗೆಯಿಂದಾಗಿ ಜನರು ಕಂದಾಚಾರಗಳನ್ನು ಧರ್ಮದ ಭಾಗವಾಗಿಯೇ ನಂಬಿದ್ದರು. ಅವುಗಳನ್ನು ತೊರೆಯುವುದರಿಂದ ದೊಡ್ಡ ಅನಾಹುತ ಅಥವಾ ತೊಂದರೆ ಸಂಭವಿಸಲಿದೆಯೆಂದು ಭಾವಿಸಿದ್ದರು. ಈ ಕಾರಣದಿಂದ “ಏಕ ಕುಲ ಏಕದೇವ” …

Read More »