Home / ಲೇಖನಗಳು (page 30)

ಲೇಖನಗಳು

ಲಿಬರಲಿಸಂನ ಜೀವನ ವ್ಯಾಖ್ಯಾನ ಮತ್ತು ಇಸ್ಲಾಮ್

@ ಅಫೀದ ಅಹ್ಮದ್ ಸಂತೋಷದಿಂದ ಜೀವನದ ಮಾಧುರ್ಯವನ್ನು ಆಸ್ವಾಧಿಸುವವರು ಯಾರಿದ್ದಾರೆ? ಜೀವನದ ಪ್ರತೀ ನಿಮಿಷವನ್ನೂ ನನಗಾಗಿ ಸೃಷ್ಟಿಕರ್ತನು ನೀಡಿರುವನು ಎಂಬ ಭರವಸೆಯುಳ್ಳವನು? ಸೃಷ್ಟಿಕರ್ತನ ವಿಧಿ ಬರಹ ಮಾತ್ರ ಜೀವನದಲ್ಲಿ ನಡೆಯುವುದು ಎಂದು ಭಾವಿಸಿ ಜಗದೇಕ ಸೃಷ್ಟಿಕರ್ತನನ್ನು ಮನಸಾರೆ ಪ್ರೀತಿಸಿದವನು? ಈ ಭರವಸೆಯೇ ಜೀವನದ ಸೌಂದರ್ಯವಾಗಿದೆ. ಇತಿಹಾಸದಲ್ಲಿ ಇಂತಹ ಭರವಸೆಯ ಜೀವನದ ವ್ಯಕ್ತಿಯೋರ್ವರಿದ್ದಾರೆ. ತಂದೆಯನ್ನು ಕಾಣದ, ಬಾಲ್ಯದಲ್ಲಿಯೇ ತಾಯಿಯನ್ನು ಕಳಕೊಂಡ, ಒಡಹುಟ್ಟಿದವರ ವಾತ್ಸಲ್ಯ ದೊರೆಯದ, ಪ್ರೀತಿ ಪಾತ್ರ ಪತ್ನಿಯು ಅಕಾಲ ಮರಣಗೊಂಡಾಗಲೂ ಪ್ರವಾದಿ ಮುಹಮ್ಮದ್(ಸ) ಈ …

Read More »

ಮಾತೃತ್ವವನ್ನು ಸಂರಕ್ಷಿಸುವ ಇಸ್ಲಾಮ್

@ ಬಶೀರ್ ಹಸನ್ ಕಬ್ಬಿಣ, ಹೊಯ್ಗೆ, ಸಿಮೆಂಟು ಮುಂತಾದವುಗಳನ್ನು ಅಗತ್ಯಕ್ಕೆ ಬೇಕಾದಷ್ಟು ಬಳಸಿ ಮನೆಯನ್ನು ನಿರ್ಮಿಸುತ್ತಾರೆ. ಇದೇ ರೀತಿ ಇಸ್ಲಾಮೀ ಸಮಾಜದ ನಿರ್ಮಾಣಕ್ಕೆ ಒಂದು ಮಾದರಿಯಿದೆ. ಅದು ಪುರುಷ ಮತ್ತು ಮಹಿಳೆಯ ಅಂಶಗಳನ್ನು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಬಳಸಿ ಇಸ್ಲಾಮೀ ಸಮಾಜದ ಸೌಧವನ್ನು ನಿರ್ಮಿಸುತ್ತದೆ. ಸಮಾಜದ ಬೆಳವಣಿಗೆಗೆ ಪೂರಕವಾಗಿ ಪುರುಷ, ಮಹಿಳೆ ಮತ್ತು ಇಸ್ಲಾಮ್  ವಿಧೇಯವಾಗುತ್ತದೆ. ವಿಶ್ವಾಸ ಮತ್ತಿತರ ಆರಾಧನಾ ಕರ್ಮಗಳು ಅದರ ಇತರ ಶುದ್ಧೀಕರಣ ಪ್ರಕ್ರಿಯೆಗಳಾಗಿವೆ. ಇದಕ್ಕೆ ಪ್ರಥಮವಾಗಿ …

Read More »

ಹಣದ ಮುಂದೆ ಮಂಡಿಯೂರದಿರಿ

@ ಪಿ.ಎಂ.ಎಂ. ಗಫೂರ್ ಸದ್ಭಕ್ತನಾದ ನೈಜ ದೈವ ಭಕ್ತನಾದ ವಿದ್ವಾಂಸರನ್ನು ದೋಚಬೇಕೆಂಬ ಬಯಕೆಯು ರಾಜ ಹಾರೂನ್ ರಶೀದ್‍ರಲ್ಲಿ ಮೊಳಕೆಯೊಡೆಯಿತು. ತನ್ನ ಪ್ರಧಾನ ಮಂತ್ರಿ ಫಝೀಲ್ ಬಿನ್ ರಬಾಅರನ್ನು ಕರೆದು ಈ ವಿಚಾರವನ್ನು ತಿಳಿಸಿದರು. ಅದರಂತೆ ಪ್ರಧಾನ ಮಂತ್ರಿಯವರನ್ನು ಓರ್ವ ಪ್ರಸಿದ್ಧ ವಿದ್ವಾಂಸರ ಬಳಿಗೆ ಕರೆದುಕೊಂಡು ಹೋದನು. ಆ ವಿದ್ವಾಂಸರು ಏನನ್ನೋ ಓದುವುದರಲ್ಲಿ ನಿರತರಾಗಿದ್ದರು. ರಾಜರನ್ನು ಕಂಡ ಕ್ಷಣವೇ ಎದ್ದು ನಿಂತು “ಅಮೀರ್‍ ರವರೇ, ತಾವು ನನ್ನನ್ನು ನೋಡಲು ಇಲ್ಲಿಯವರೆಗೆ ಯಾಕೆ ಬಂದಿದ್ದೀರಿ? …

Read More »

ಹಣವೇ ಸರ್ವಸ್ವವೆಂಬ ತಪ್ಪುಕಲ್ಪನೆ

@ ನಜೀರ್ ಅಹಮದ್ ಕಾಜಿ, ವಿಜಯಪುರ ಇವತ್ತೀನ ಜಗತ್ತಿನಲ್ಲಿ ಹಣವೇ ಎಲ್ಲ ಕಾರ್ಯಗಳಿಗೆ ಮುಖ್ಯ. ಹಣವೆಂದರೆ ಹೆಣವೂ ಬಾಯಿ ಬಿಡುತ್ತೆ, ದುಡ್ಡೆ ದೊಡ್ಡಪ್ಪ. ಈ ತರಹ ಹಣದ ಹಿರಿಮೆಯನ್ನು ಸಾರುವ ಉಕ್ತಿಗಳಿವೆ. ಈ ಕಾರಣದಿಂದಲೇ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಅದರ ಹಿಂದೆ ಓಡಾಡುತ್ತಿರುತ್ತಾನೆ. ಇವತ್ತು ಈ ಕುರುಡು ಕಾಂಚಾಣದ ಸುತ್ತ ಜಗತ್ತೇ ಕುಣಿಯುತ್ತಿದೆ. ಜಗತ್ತಿನಲ್ಲಿ ಹಣದಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಆದರೆ ಆ ದೇವರು ಕೊಟ್ಟ ನೈಜ ಸೌಂದರ್ಯವನ್ನಲ್ಲ. ನಾವು …

Read More »

ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದ್ದೆ…

@ ಆಯೆಷಾ ಏಜಾಝ್, ಶಿವಮೊಗ್ಗ ಕೊರೋನಾ ವೈರಸ್ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಲಾಕ್‍ಡೌನ್‍ನಿಂದಾಗಿ ಮಾಡಲು ಕೆಲಸವಿಲ್ಲದೆ, ಇದ್ದ ಕೆಲಸವನ್ನೂ ಕಳೆದುಕೊಂಡ ಲಕ್ಷಾಂತರ ಜನರು ಮಾನಸಿಕವಾಗಿ ಕುಗ್ಗಿ ಹೋಗಿ, ಬೇಸರಗೊಂಡು, ಒಲ್ಲದ ಬದುಕಿನಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಜೀವಿಸುವುದಕ್ಕಿಂತ ಸಾವೇ ಸುಲಭವಾದ ದಾರಿಯೆನಿಸಿದೆ. ಯಶಸ್ಸಿನ ಶಿಖರಕ್ಕೇರಿದ ನಂತರವೂ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ಇವರಲ್ಲಿ ಒಬ್ಬರು. ಹಲವಾರು ಕನಸುಗಳನ್ನು ಹೊತ್ತು, ಆ ಕನಸುಗಳನ್ನು ನನಸು …

Read More »

ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು

@ ಏ.ಕೆ. ಕುಕ್ಕಿಲ ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್‍ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ  ಫೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ, ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ  ಹೆತ್ತವರ …

Read More »

ಶಿಕ್ಷಕರು ಬೆಳಕಾಗಿದ್ದಾರೆ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಜಾಬಿರ್(ರ) ಅನ್‍ಹು ಅನ್ನನ್ನಬಿಯ್ಯ(ಸ) ಕಾಲ ಇನ್ನಲ್ಲಾಹ ತಆಲಾ ಲಮ್ ಯಬ್‍ಅದ್‍ನೀ ಮುಅನ್ನಾತನ್ ವಲಾ ಮುತನ್ನಾತನ್ ವಲಾಕಿನ್ ಬಅಸನೀ ಮುಅಲ್ಲಮನ್ ಮುಯಸ್ಸಿರನ್. ಜಾಬಿರ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು, ಕಠಿಣ ಹೃದಯ ಮತ್ತು ದಬ್ಬಾಳಿಕೆ ನಡೆಸುವವನಾಗಿ ಅಲ್ಲಾಹನು ನನ್ನನ್ನು ಸೃಷ್ಟಿಸಲಿಲ್ಲ. ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಅಧ್ಯಾಪಕನಾಗಿ ನನ್ನನ್ನು ನಿಯೋಗಿಸಿದ್ದಾನೆ. (ಮುಸ್ಲಿಮ್) ಇಸ್ಲಾಮ್‍ನಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವಾನ್ವಿತ ಸ್ಥಾನಮಾನಗಳಿವೆ. ತಾನೋರ್ವ ಒಳ್ಳೆಯ ಶಿಕ್ಷಕನೆಂದು ಪ್ರವಾದಿ(ಸ) ತನ್ನ ಬಗ್ಗೆ ವರ್ಣಿಸಿದ್ದಾರೆ. …

Read More »

ಹೆತ್ತವರೊಂದಿಗೆ ಸದ್ವರ್ತನೆ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ ಮಂಜನಾಡಿ “ನಿಮ್ಮ ಪ್ರಭು (ಹೀಗೆ) ವಿಧಿಸಿ ಬಿಟ್ಟಿದ್ದಾನೆ; ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ  ಮಾಡಬಾರದು. ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ. ನಯ ವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ನನ್ನ ಚಿಕ್ಕಂದಿನಲ್ಲಿ ದಯೆ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು …

Read More »

ನೀವು ಕುರ್‍ಆನನ್ನು ಹೇಗೆ ಓದುತ್ತಿದ್ದೀರಿ?

@ ಡಾ| ಮುಹಮ್ಮದ್ ಪಿ. ಕುರ್‍ಆನ್‍ನ ಒಂದು ಅಕ್ಷರ ಓದಿದರೆ ಒಂದು ಪ್ರತಿಫಲವಿದೆ ಎಂಬ ಪ್ರವಾದಿ ವಚನವು (ತಿರ್ಮಿದಿ) ಅರ್ಥವರಿಯದೆ ಕುರ್‍ಆನ್ ಓದಿದರೂ ಪ್ರತಿಫಲ ಲಭಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪವಿತ್ರ ಕುರ್‍ಆನ್‍ನೊಂದಿಗಿನ ಪ್ರೀತಿ, ಗೌರವವೂ ಪ್ರತಿಫಲಾರ್ಹವಾಗಿದೆ. ಕುರ್‍ಆನ್‍ನ ಶೈಲಿ, ಓದುವ ಕ್ರಮಬದ್ಧತೆ, ರಾಗ ಮೊದಲಾದವುಗಳು ಅರ್ಥ ತಿಳಿಯದ ಹೃದಯಗಳನ್ನೂ ಅತ್ಯಧಿಕವಾಗಿ ಆಕರ್ಷಿಸಿದೆಯೆಂಬುದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳಿವೆ. ಹೀಗಿದ್ದರೂ, ಕುರ್‍ಆನ್‍ನ ನೈಜ ಉದ್ಧೇಶ, ಚೈತನ್ಯವನ್ನು ಅನುಭವಿಸಲು ಅರ್ಥವರಿಯದ ಪಾರಾಯಣದಿಂದ ಅಸಾಧ್ಯ ಎಂಬುದು …

Read More »

ಧನವ್ಯಯ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) “ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆಯು ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತಿಯೊಂದು ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹನು ತಾನುದ್ದೇಶಿಸಿದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್‍ಆನ್, 2:261) ದೇವ ಮಾರ್ಗದಲ್ಲಿ ಸಂಪತ್ತನ್ನು ವ್ಯಯಿಸುವುದರ ಮಹತ್ವವನ್ನು ಒಂದು ಅರ್ಥಪೂರ್ಣ ಉದಾಹರಣೆಯ ಮೂಲಕ ಈ ಶ್ಲೋಕದಲ್ಲಿ …

Read More »