Home / ಇಸ್ಲಾಮ್ ಇವರ ದೃಷ್ಟಿಯಲ್ಲಿ

ಇಸ್ಲಾಮ್ ಇವರ ದೃಷ್ಟಿಯಲ್ಲಿ

ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪಾಠ ನೀಡಿದವರು ಮುಹಮ್ಮದ್(ಸ) – ಜವಾಹರ್ ಲಾಲ್ ನೆಹರು

ಇತರ ಧರ್ಮ ಸ್ಥಾಪಕರಂತೆಯೇ ಮುಹಮ್ಮದ್(ಸ) ಕೂಡ ಅಂದು ನೆಲೆಯಲ್ಲಿದ್ದ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಬಂಡಾಯವೆದ್ದಿದ್ದರು. ಅವರು ಪ್ರತಿಪಾದಿಸಿದ ಧರ್ಮವು ಅದರ ಸರಳತೆ, ನೇರತೆ, ಪ್ರಜಾಪ್ರಭುತ್ವ ಮತ್ತು ಸಮಾನತೆಯ ಸೊಬಗಿನಿಂದಾಗಿ ಜನಸಾಮಾನ್ಯರನ್ನು ಅದರೆಡೆಗೆ ಆಕರ್ಷಿಸಿತ್ತು. ನಿರಂಕುಶ ಸಾಮ್ರಾಟರು ಮತ್ತು ಸರ್ವಾಧಿಕಾರಿಗಳಾದ ಪುರೋಹಿತರ ದಬ್ಬಾಳಿಕೆಯನ್ನು ಬಹಳ ಕಾಲದಿಂದ ಸಹಿಸುತ್ತಿದ್ದ ನೆರೆ ರಾಷ್ಟ್ರಗಳ ಜನರನ್ನೂ ಆ ಸೊಬಗಿನ ಕಂಪು ಸೆಳೆದೇಬಿಟ್ಟಿತು. ಜವಾಹರ್ ಲಾಲ್ ನೆಹರು ಭಾರತದ ಪ್ರಥಮ ಪ್ರಧಾನಮಂತ್ರಿ – Glimpses of …

Read More »

ಮುಹಮ್ಮದ್(ಸ) ದೇವ ಪ್ರವಾದಿಯಾಗಿದ್ದಾರೆ – ಡಾ. ಕೈಥ್ ಎಲ್.ಮೂರೆ

ಅವರು ದೇವ ಪ್ರವಾದಿ ಕುರ್‌ ಆನ್ ಹೇಳುತ್ತದೆ: “ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು. ತರುವಾಯ ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿ ತೊಟ್ಟಿಕ್ಕಿದ ಹನಿಯಾಗಿ ಮಾರ್ಪಡಿಸಿದೆವು. ಅನಂತರ ಆ ಹನಿಗೆ ಮಾಂಸ ಪಿಂಡದ ರೂಪ ಕೊಟ್ಟೆವು. ಬಳಿಕ ಮಾಂಸ ಪಿಂಡವನ್ನು ಮಾಂಸ ಖಂಡವನ್ನಾಗಿ ಮಾಡಿದೆವು. ಆ ಮೇಲೆ ಮಾಂಸ ಖಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು. ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಮಾಡಿ ನಿಲ್ಲಿಸಿದೆವು. …

Read More »

ಕುರ್‌ ಆನ್ ಪ್ರಸ್ತುತ ಪಡಿಸುವ ವೈಜ್ಞಾನಿಕ ವಾಸ್ತವಿಕತೆಗಳೆಲ್ಲವೂ ವಿಶ್ವಾಸಾರ್ಹವೂ ಅಧಿಕೃತವೂ ಆಗಿದೆ – ಡಾ. ಮೌರೀಸ್ ಬುಕಾಲೆ

ಡಾ. ಮೌರೀಸ್ ಬುಕಾಲೆ ಫ್ರೆಂಚ್ ಶಸ್ತ್ರಚಿಕಿತ್ಸಕ, ವಿಜ್ಞಾನಿ, ವಿದ್ವಾಂಸ ಮತ್ತು ಲೇಖಕ ಅವರು ದೇವನ ಸಂದೇಶವನ್ನು ತಲುಪಿಸಿದವರು ನನ್ನ ಈ ಅಧ್ಯಯನ ಶುದ್ಧ ವೈಜ್ಞಾನಿಕ ದೃಷ್ಟಿಕೋನದ ಆಧಾರದಲ್ಲಿದೆ. ಅನೇಕ ವೈವಿಧ್ಯಮಯ ವಿಷಯಗಳ ಕುರಿತು ಕುರ್‌ ಆನ್ ನೀಡಿರುವ ಹೇಳಿಕೆಗಳು ಏಳನೇ ಶತಮಾನದಲ್ಲಿ ಜೀವಿಸಿದ ಒಬ್ಬ ವ್ಯಕ್ತಿಯ ನುಡಿಗಳಾಗಿವೆ ಎಂಬುದು ತೀರಾ ಕಲ್ಪನಾತೀತವಾದ ವಿಷಯ. ಅವುಗಳು ಆ ಕಾಲಕ್ಕೆ ಸಂಬಂಧಿಸದ ವಿಷಯಗಳೂ ಅಲ್ಲ. ನನ್ನ ಪ್ರಕಾರ ಕುರ್‌ ಆನಿನ ಈ ಅದ್ಭುತ …

Read More »

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು ಮಾನವರು ಪರಸ್ಪರ ಸೌಹಾರ್ದದಲ್ಲಿದ್ದು, ಅವರ ಮನದಲ್ಲಿ ಆಡಳಿತಗಾರಿಗೆ ಗೌರವಭಾವ ಇದ್ದಂತಹ ಹಳೆಯ ಭಾವನಾತ್ಮಕ ಸಂಸ್ಕೃತಿಯ ಕಾಲಘಟ್ಟ ಆಗ ಪತನದ ಹಾದಿಯಲ್ಲಿತ್ತು. ನಾಲ್ಕು ಸಾವಿರ ವರ್ಷಗಳ ಅವಧಿಯಲ್ಲಿ ಬೆಳೆದು ನಿಂತ ಮಹಾ ನಾಗರಿಕತೆಯು ಒಡೆದು ಚೂರಾಗುವ ಲಕ್ಷಣಗಳು ಗೋಚರಿಸುತ್ತಿತ್ತು. ಮನುಕುಲವು ಪುನಃ ಪರಸ್ಪರ ವಿನಾಶಕ್ಕೆ ಹಾತೊರೆಯುವ, ಅರಾಜಕತೆಗೆ ತುತ್ತಾಗಿ ಅನಾಗರಿಕ …

Read More »

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳುವವರಿಗೆ ಮುಹಮ್ಮದ್ (ಸ)ರು ಒಂದು ಅತ್ಯುತ್ತಮ ಮಾದರಿ. ಒಬ್ಬ ವ್ಯಕ್ತಿಗೆ ಸಹಕಾರವಾಗುವ ಸಾಧನನುಕೂಲತೆಗಳು, ಹಿಂಬಾಲಕರು, ಸರಿಯಾದ ಸ್ಥಳ ಮತ್ತು ಸಮಯ ಇತ್ಯಾದಿಗಳಿದ್ದರೆ ಮಾತ್ರ ಸಾಧನೆ ಮಾಡಬಹುದು ಮತ್ತು ಮುಹಮ್ಮದ್ (ಸ)ರಿಗೆ ಅದೆಲ್ಲವೂ ಲಭ್ಯವಾಗಿತ್ತು ಎಂದು ವಾದಿಸುವ ಜನರೂ ಇದ್ದಾರೆ. ಆದರೆ ಎಲ್ಲ ರೀತಿಯಲ್ಲೂ …

Read More »

ಪ್ರೀತಿ ಮತ್ತು ಸಮಾನತೆಯನ್ನು ಇಸ್ಲಾಮಿನ ಜೀವಾಳ – ಸ್ವಾಮೀ ವಿವೇಕಾನಂದ

ಪ್ರೀತಿ ಮತ್ತು ಸಮಾನತೆಯನ್ನು ಬೋಧಿಸಿದವರು ಸ್ವಾಮೀ ವಿವೇಕಾನಂದ ಪ್ರಸಿದ್ಧ ತತ್ವಜ್ಞಾನಿ, ಆಧುನಿಕ ಭಾರತದ ಪ್ರತಿಪಾದಕ, ರಾಮಕೃಷ್ಣ ಮಠದ ಸ್ಥಾಪಕ ಅದ್ವೈತ ಸಿದ್ಧಾಂತವನ್ನು ಸ್ವೀಕರಿಸುವಲ್ಲಿ ಮೊದಲಿಗರು ಎಂಬ ಪಟ್ಟ ಹಿಂದುಗಳಿಗೆ ಸಿಕ್ಕಿರಬಹುದು. ಯಾಕೆಂದರೆ ಅವರು ಹೀಬ್ರೂ ಮತ್ತು ಅರಬ್ ಜನಾಂಗಕ್ಕಿಂತ ಅದೆಷ್ಟೋ ಹಳೆಯ ಕಾಲದವರು. ಆದರೆ ಸಂಪೂರ್ಣ ಮನುಕುಲವನ್ನು ಒಂದೇ ಎಂದು ಸಾರಿ, ಅದರಂತೆಯೇ ವ್ಯವಹರಿಸುವಂತೆ ಸೂಚಿಸುವ ಅದ್ವೈತ ಸಿದ್ಧಾಂತವನ್ನು ಸಾರ್ವತ್ರಿಕವಾಗಿ ಕಾರ್ಯರೂಪಕ್ಕೆ ತರಲು ಹಿಂದುಗಳಿಗೆ ಸಾಧ್ಯವಾಗಲಿಲ್ಲ. ನನ್ನ ಅನುಭವದಲ್ಲಿ ಈ …

Read More »

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದ್(ಸ)

ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷರು, ಭಾರತ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು  ಪ್ರವಾದಿ ಮುಹಮ್ಮದ್‌ರು(ಸ) ಅಲ್ಲಾಹನಿಂದ ಅವತೀರ್ಣವಾದ `ಸತ್ಯದ ಸಂದೇಶವನ್ನು ಸಾರುತ್ತಿರುವ ಸಂದರ್ಭದಲ್ಲಿ ಅವರಿಗೆ ಸತ್ಯನಿಷೇಧಿಗಳಿಂದ ತುಂಬಾ ವಿರೋಧಗಳು ಎದುರಾದುವು. ಅವರ(ಸ) ಪ್ರಾಣಕ್ಕೂ ಅಪಾಯ ಒದಗಿತ್ತು. ಸಾಕಷ್ಟು ಬಗೆಯ ಹಿಂಸೆಗಳನ್ನು ಆ ಸತ್ಯನಿಷೇಧಿಗಳು ಪ್ರವಾದಿಯವರಿಗೆ(ಸ) ಕೊಟ್ಟರು. ಧನ, ಕನಕ, ಸಾಮ್ರಾಜ್ಯ, ಹೆಣ್ಣು- ಇವೆಲ್ಲವುಗಳ ಆಮಿಷವನ್ನೊಡ್ಡಿದ್ದರು. ಆದರೆ ಸತ್ಯಪಥವನ್ನು ಕ್ರಮಿಸುವಲ್ಲಿ, ಸತ್ಯವನ್ನು ಸಾರಿ ಹೇಳುವಲ್ಲಿ ಪ್ರವಾದಿಯವರು(ಸ) ಇಂತಹ ಯಾವುದೇ ಆಶೆ, …

Read More »

ದಿನೇಶ್ ಕುಕ್ಕುಜಡ್ಕರವರ ದೃಷ್ಟಿಯಲ್ಲಿ ಮುಸ್ಲಿಮರು

ನಾನು ಗಮನಿಸಿದ ಮಟ್ಟಿಗೆ ಮುಸ್ಲಿಂ ಗೆಳೆಯರು ಆತ್ಮಹತ್ಯೆಯಂಥ ತಮ್ಮನ್ನು ತಾವು ಕೊಂದುಕೊಳ್ಳುವ ಅಪಾಯಗಳಿಗೆ ತೊಡಗುವುದು ಬಹಳವೇ ಕಮ್ಮಿ. ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ಆತ್ಮಹತ್ಯೆ ಹರಾಮ್ ಎಂಬ ಪಾಠ ಅವರಿಗೆ ಬಾಲ್ಯದಿಂದಲೂ ಬೋಧೆಯಾಗಿರುವ ಜತೆಜತೆಗೇ, ತುಂಬ ಪ್ರಾಕ್ಟಿಕಲ್ ಆಗಿ ಬದುಕುವ ನಿಜವಾದ ಜೀವನ ಪ್ರೀತಿಯ ಜೀವಿಗಳಿವರು ಎಂಬುದನ್ನೂ ಗಮನಿಸಬೇಕು. ಎಂಥದೇ ಕಷ್ಟ ನಷ್ಟ ತೊಂದರೆ ತಾಪತ್ರಯಗಳೇ ಬರಲಿ, ಇವತ್ತು ಹಡಗಿನ ಮಾಲೀಕನಾಗಿದ್ದವ ನಾಳೆ ಗುಜರಿ ಹೆಕ್ಕಲಿಕ್ಕೂ ತಯ್ಯಾರು. ಹಾಗಾಗಿ …

Read More »

ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಅವರ ದೃಷ್ಟಿಯಲ್ಲಿ ಇಸ್ಲಾಮ್

– ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಜಗತ್ತಿನ ಮತಾಚಾರ್ಯರಲ್ಲಿ ಮುಹಮ್ಮದ್ ಪೈಗಂಬರರ ವ್ಯಕ್ತಿತ್ವವು, ಅವರು ಪ್ರಚುರ ಪಡಿಸಿದ ಇಸ್ಲಾಮ್ ಧರ್ಮವು ವಿಶಿಷ್ಟ ಮಾತ್ರವಲ್ಲ, ಮಹತ್ವಪೂರ್ಣವಾದುದೆಂದು ಮಹಾ ಪುರುಷರು ಮೆಚ್ಚಿಕೊಂಡಿದ್ದಾರೆ. ಈ ಮೆಚ್ಚುಗೆಗೆ ಮುಖ್ಯ ಕಾರಣ, ಆಚಾರ್ಯರ ಸರಳ ಜೀವನ, ಸರ್ವ ಸಮಾನತಾ ಮನೋಧರ್ಮ ಮತ್ತು ಆ ಮತದ ಸಲ್ಲಕ್ಷಣಗಳಾದ ಏಕದೇವತೋಪಾಸನೆ, ನಿರ್ಜಾತೀಯ ನಿರ್ವರ್ಗೀಯ ಭ್ರಾತೃತ್ವ ಮತ್ತು ಸಕಲ ಜೀವನ ವ್ಯವಹಾರ ನೀತಿ ಸಂಹಿತೆ. ಅಲ್ಲಾಹ್ ಬೋಧಿಸಿ, ಅವನ ದೂತ …

Read More »

ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ರವರ ದೃಷ್ಟಿಯಲ್ಲಿ ಇಸ್ಲಾಮ್

ಇಸ್ಲಾಮ್ ಜ್ಞಾನದ, ಅರಿವಿನ ಮಹತ್ವದ ಗುಣಗಾನ ಮಾಡುತ್ತದೆ, ಶಿಕ್ಷಣವನ್ನು ಶಿಫಾರಸ್ಸು ಮಾಡುತ್ತದೆ. ಅದು ಹೇಳುತ್ತದೆ, ‘ವಿದ್ವಾಂಸರ (ಲೇಖನಿಯ) ಮಸಿ ಹುತಾತ್ಮರ ರಕ್ತಕ್ಕಿಂತ ಪವಿತ್ರ’. ಪ್ರವಾದಿಯವರು ವಿಜ್ಞಾನದ ಮಹತ್ವವನ್ನು ಮತ್ತು ಕಲಿಕೆಗೆ ಮೀಸಲಾದ ಬದುಕಿನ ಬದ್ಧತೆಯನ್ನು ಎತ್ತಿ ಹಿಡಿಯುತ್ತಾರೆ. ಆಡಂಬರ, ಐಷಾರಾಮಿ, ವೈಭವ ಮತ್ತು ಪ್ರದರ್ಶನದಲ್ಲಿ ಜೀವನವನ್ನು ನಡೆಸುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಗೆ ಪ್ರವಾದಿ ಮುಹಮ್ಮದರ ಬದುಕಿನಲ್ಲಿ ಒಂದು ಮಹತ್ವದ ಪಾಠವಿದೆ. ಎರಡೂ ಸಮುದಾಯಗಳಲ್ಲಿ ದ್ವೇಷ ಮತ್ತು ಹಿಂಸಾಚಾರದ ಪ್ರವೃತ್ತಿಯನ್ನು …

Read More »