ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡಬೇಡಿರಿ. ಯಾಕೆಂದರೆ ಪಕ್ವವಾಗುವ ಮೊದಲೇ ಫಲಗಳು ನಾಶಹೊಂದಿದರೆ ಖರೀದಿಸಿದವ ಸಂಕಷ್ಟಕ್ಕೆ ಒಳಗಾಗುವನು. – ಪ್ರವಾದಿ ಮುಹಮ್ಮದ್(ಸ)
ಯಾರು ಬೆಲೆಯೇರಿಕೆಯನ್ನು ಬಯಸಿ ಧಾನ್ಯವನ್ನು ತಡೆದಿರಿಸುತ್ತಾರೋ ಅವರು ಅಪರಾಧಿಯಾಗಿದ್ದಾರೆ. -ಪ್ರವಾದಿ ಮುಹಮ್ಮದ್(ಸ)
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …