ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು ಮತ್ತು ಒಬ್ಬ ವ್ಯಕ್ತಿಯು ಮಾಡಿದ ಪಾಪಕಾಯ೯ದಿಂದಾಗಿ ಅವನನ್ನು ಉಪಜೀವನದಿಂದ ವಂಚಿತಗೊಳಿಸಲಾಗುತ್ತದೆ. (ವರದಿ:ಹಝ್ರತ್ ಸೌಬಾನ್(ರ) – ಇಬ್ನುಮಾಜಃ)
Check Also
ಅಮೀರ್(ಆಡಳಿತಾಧಿಕಾರಿ)
ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಂದು ವೇಳೆ ಮೂಗು,ಕಿವಿ ತುಂಡಾದ ಒಬ್ಬ ಗುಲಾಮನನ್ನು ನಿಮ್ಮ ಅಮೀರ್(ಆಡಳಿತಾಧಿಕಾರಿ)ಆಗಿ ನೇಮಕ ಮಾಡಿದರೆ ಮತ್ತು ಅವನು …