Home / ಪ್ರಶ್ನೋತ್ತರ (page 10)

ಪ್ರಶ್ನೋತ್ತರ

ಇಸ್ಲಾಮಿನಲ್ಲಿ ವರದಕ್ಷಿಣೆ ನಿಷಿದ್ಧ ಯಾಕೆ?

ಪ್ರಶ್ನೆ: ಇಂದು ಮುಸ್ಲಿಮ್ ಸಮುದಾಯದಲ್ಲಿ ವರದಕ್ಷಿಣೆಯ ಪದ್ದತಿ ರೂಢಿಯಲ್ಲಿದೆ. ಇದು ನಿಶಿದ್ಧ ಹಾಗೂ ಅನುವದನೀಯ ಎಂಬ ಅಭಿಪ್ರಾಯಗಳು ಹಲವರಿಂದ ಕೇಳಿಬರುತ್ತಿದೆ. ಇದರ ಕುರಿತು ಇಸ್ಲಾಮಿನ ನಿಲುವೇನು? ಇದು ನಿಷಿದ್ಧ ಎಂದಾದರೆ ಯಾವ ಆಧಾರದಲ್ಲಿ ಇದನ್ನುನಿಷಿದ್ಧಗೊಳಿಸಲಾಗಿದೆ? ಉತ್ತರ: ವಿವಾಹಿತನಾಗಲು ಬಯಸುವ ಯುವಕ ಅಥವಾ ಅವನ ಮನೆ ಮಂದಿ ವಿವಾಹಕ್ಕಿರುವ ಬೇಡಿಕೆಯಾಗಿ ಹೆಣ್ಣಿನ ಕಡೆಯಿಂದ ಅನ್ಯಾಯವಾಗಿ ಪಡೆಯುವ ಹಣ, ಚಿನ್ನ, ಆಸ್ತಿ-ಪಾಸ್ತಿಗಳು, ವಾಹನಗಳು, ಕಟ್ಟಡಗಳು ಮುಂತಾದವುಗಳನ್ನು ವರದಕ್ಷಿಣೆ ಎಂದು ಹೇಳುತ್ತಾರೆ. ಈ ರೀತಿಯ ಬೇಡಿಕೆ ಇರಿಸುವುದು ವಿವಾಹಿತನಾಗುವವನೋ …

Read More »

ವಾಸ್ತು ದೋಷ?

ಪ್ರಶ್ನೆ: ರೋಗ ಬಾಧಿಸುವುದು ಮತ್ತು ವ್ಯಾಪಾರದಲ್ಲಿ ನಷ್ಟವಾಗುವುದು ವಾಸ್ತುವಿನಿಂದ ಎಂದು ಕೆಲವರು ಹೇಳುತ್ತಾರೆ. ಇಸ್ಲಾಮಿನಲ್ಲಿ ವಾಸ್ತು ದೋಷವೆಂಬುದಿದೆಯೇ? ಇದ್ದರೆ ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾಯಿಸಬಹುದೇ? ಉತ್ತರ: ವಾಸ್ತು ದೋಷವೆಂಬುದು ಮಿಥ್ಯ ಕಲ್ಪನೆಯಾಗಿದೆ. ಅದಕ್ಕೆ ಇಸ್ಲಾಮಿನಲ್ಲಿ ಯಾವುದೇ ಸ್ಥಾನವಿಲ್ಲ. ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾವಣೆಯಿಂದ ರೋಗ ಬಾಧಿಸುವುದೋ ವ್ಯಾಪಾರದಲ್ಲಿ ನಷ್ಟವಾಗುವುದೋ ನಿವಾರಣೆಯಾಗುವುದಿಲ್ಲ. ಇಸ್ಲಾಮೀನ ಪ್ರಕಾರ, ರೋಗಬಾಧಿಸುವುದು ಮತ್ತು ವ್ಯಾಪಾರ, ಕೃಷಿ ಇತ್ಯಾದಿಗಳಲ್ಲಿ ನಷ್ಟ ಸಂಭವಿಸುವುದು ಅಥವಾ ಇನ್ನಿತರ ಯಾವುದೇ …

Read More »

ಮಾಟ ಮತ್ತು ಚಿಕಿತ್ಸೆ?

ಪ್ರಶ್ನೆ: ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ಮಾಟದ ಪ್ರಭಾವವುಂಟಾಗಿತ್ತೆಂದು ಅಧ್ಯಯನಗಳಿಂದ ತಿಳಿಯುತ್ತದೆ. ಒಬ್ಬ ಮಹಾನ್ ಪ್ರವಾದಿಯ ಮೇಲೂ ಮಾಟದ ಪ್ರಭಾವವುಂಟಾಗಲು ಸಾಧ್ಯವಿದೆಯೆಂದಾದರೆ ನಮ್ಮಂತಹ ಸಾಮಾನ್ಯರ ಮೇಲೆ ಉಂಟಾಗುವ ಮಾಟದ ಪ್ರಭಾವವನ್ನು ಅರಿಯುವುದು ಹೇಗೆ? ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಶರೀಅತ್ ಪ್ರಕಾರವೇ ತಿಳಿಸಿ. ಕೇವಲ `ಮುಅವ್ವಿದತೈನ್’ ಓದಿದರೆ ಸಾಕೆ? ಉತ್ತರ: ಪ್ರವಾದಿ ಮುಹಮ್ಮದ್(ಸ) ಅವರ ಶಿಕ್ಷಣ ಬೋಧನೆಗಳನ್ನು ಹತ್ತಿಕ್ಕಲು ಇಸ್ಲಾಮಿನ ವಿರೋಧಿಗಳಾದ ಯಹೂದಿಯರು ಮತ್ತು ಮುಶ್ರಿಕರು ಬಹಳಷ್ಟು ಪ್ರಯತ್ನಿಸಿದರು. ಅವರ ಎಲ್ಲ ಷಡ್ಯಂತ್ರಗಳೂ ವಿಫಲವಾದಾಗ …

Read More »

ಸಮಾಜ ದ್ರೋಹಿಗಳ ಹಿಂಬಾಲಕರ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಪ್ರಶ್ನೆ: ಸಮಾಜ ದ್ರೋಹಿ, ಧರ್ಮ ದ್ರೋಹಿ ನಾಯಕನ ಹಿಂಬಾಲಕರು, ಬೆಂಬಲಿಗರಾಗಿರುವುದರ ಕುರಿತು ಇಸ್ಲಾಮ್ ಏನು ಹೇಳುತ್ತದೆ? ಉತ್ತರ: ಸಮಾಜದ್ರೋಹಿ, ಧರ್ಮದ್ರೋಹಿ ನಾಯಕನನ್ನು ಪವಿತ್ರ ಕುರ್‍ಆನ್ ‘ತಾಗೂತ್’ (ಅತಿಕ್ರಮಿ) ಎಂದು ಕರೆಯುತ್ತದೆ. ಇದು ವಿಶಾಲಾರ್ಥದ ಪದವಾಗಿದೆ. ತನ್ನ ನ್ಯಾಯಬದ್ಧ ಮೇರೆಯನ್ನು ವಿೂರುವ ಅಂದರೆ ದಾಸ್ಯ ತನದ ಮೇರೆಯನ್ನು ವಿೂರಿ ಸ್ವತಃ ದೇವತ್ವವನ್ನು ಮೆರೆದು ಅಥವಾ ಒಡೆತನದ ಸೋಗು ತೋರಿಸಿ ದೇವನ ಸೃಷ್ಟಿಗಳಿಂದ ತನ್ನ ದಾಸ್ಯತನವನ್ನು ಮಾಡುವವನಾಗಿದ್ದಾನೆ. ಅಂಥವನನ್ನು ಧಿಕ್ಕರಿಸಬೇಕೆಂದು ಪವಿತ್ರ ಕುರ್‍ಆನ್ ವಿಶ್ವಾಸಿಗಳಿಗೆ ಕರೆ …

Read More »

ಇದ್ದತ್ ನ ಉದ್ದೇಶ?

ಪ್ರಶ್ನೆ : ಪತಿಯು ಮರಣ ಹೊಂದಿ ಇದ್ದತ್ ಆಚರಿಸುವ ಮಹಿಳೆಯು ಉದ್ಯೋಗಸ್ಥೆಯಾದರೆ ಅವರಿಗೆ ಕೆಲಸಕ್ಕೆ ಹೋಗಬಹುದೇ? ಇದ್ದತ್ ಆಚರಿಸುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು. ತಲೆ ಬೋಳಿಸಬೇಕು ಎಂದೆಲ್ಲಾ ಹೇಳುತ್ತಾರೆ. ಇದು ಸರಿಯೇ? ಉತ್ತರ : ಪತಿ ಮರಣ ಹೊಂದಿದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಮತ್ತು ಗರ್ಭಿಣಿಯಾಗಿದ್ದರೆ ಹೆರಿಗೆಯ ವರೆಗೆ ಪುನರ್ವಿವಾಹವಾಗುವುದರಿಂದ ಮತ್ತು ಅಲಂಕಾರ ಹೊಂದುವುದರಿಂದ ದೂರ ನಿಲ್ಲುವುದನ್ನು `ಇದ್ದತ್’ ಎನ್ನುತ್ತಾರೆ. ಕುರ್‍ಆನ್ ಹೇಳುತ್ತದೆ, …

Read More »

ಇಸ್ಲಾವಿೂ ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?

ಪ್ರಶ್ನೆ: ಎರಡು ರಾಷ್ಟ್ರಗಳ ವಿರುದ್ಧ ಯುದ್ಧ ನಡೆದಾಗ ಒಂದು ಇಸ್ಲಾವಿೂ ರಾಷ್ಟ್ರ ಕೇವಲ ಆ ರಾಷ್ಟ್ರದ ಸೇನೆಯ ವಿರುದ್ಧ ಹೋರಾಡಬೇಕೇ? ಅಥವಾ ಒಂದು ರಾಷ್ಟ್ರ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡಿದರೆ ಇಸ್ಲಾವಿೂ ರಾಷ್ಟ್ರ ಕೂಡ ಅವರ ಸಮಾಜದ ಮೇಲೆ ಆಕ್ರಮಣ ಮಾಡಬಹುದೇ? ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ …

Read More »

ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ?

ಕುಫ್ರ್ ಮತ್ತು ಕಾಫಿರ್ ಎಂಬುದು ಇಸ್ಲಾಮಿನ ಕೆಲವು ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಎರಡು ಶಬ್ದವಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಖೇದವೇನೆಂದರೆ ಬೇರೆ ಬೇರೆ ಪಾರಿಭಾಷಿಕ ಶಬ್ದಗಳಂತೆಯೇ ಈ ಶಬ್ದಗಳಿಗೂ ತಪ್ಪು ಅರ್ಥ ನೀಡಿ ಅದರ ನಿಜವಾದ ಅರ್ಥವನ್ನು ಅಪಾರ್ಥಗೊಳಿಸುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಕಾಫಿರ್ ಶಬ್ದಕ್ಕೆ ಮುಸ್ಲಿಮೇತರ ಸಹೋದರರನ್ನು ದ್ವೇಷಿಸುವುದು ತಿರಸ್ಕರಿಸುವುದು ಮತ್ತು ಅಸಮಾನತೆ ತೋರಿಸುವುದೆಂಬ ಅರ್ಥವನ್ನು ಹೇಳಲಾಗುತ್ತಿದೆ ಮತ್ತು ಕಾಫಿರ್ ಅಂತ ಹೇಳಿ ಮುಸ್ಲಿಮೇತರ ಸಹೋದರರನ್ನೇ ಅವರ …

Read More »

ಮಹಿಳೆಯೇಕೆ ಪ್ರವಾದಿಯಾಗಿಲ್ಲ?

ಪ್ರಶ್ನೆ : ದೇವರ ಬಳಿ ಲಿಂಗ ತಾರತಮ್ಯವಿಲ್ಲ ಎಂದು ಹೇಳಲಾಗುತ್ತದೆ. ಆದರೆ ಪ್ರವಾದಿಗಳಾಗಿ ಮಹಿಳೆಯರನ್ನು ಯಾಕೆ ಆರಿಸಲಿಲ್ಲ? ಉತ್ತರ :ದೇವನು ಕಲಿಸಿರುವ ಜೀವನ ವ್ಯವಸ್ಥೆಯನ್ನು ಜನರಿಗೆ ಕಲಿಸುವುದು, ಆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸುವುದು ಪ್ರವಾದಿಗಳ ಪ್ರಧಾನ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ವಿಷಯಗಳಲ್ಲೂ ಆರ್ಥಿಕ, ಸಾಂಸ್ಕ್ರತಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದದ ವಿಷಯಗಳಲ್ಲೂ ಅವರು ಮಾನವ ಕೋಟಿಗೆ ಮಾದರಿಯಾಗಿದ್ದಾರೆ. ತಿಂಗಳಿನ ಕೆಲವು ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸುವುದರಿಂದಲೂ, ಗರ್ಭಧಾರಣೆ, ಹೆರಿಗೆ …

Read More »

ಅದಾನ್’ ಅಥವಾ ‘ಬಾಂಗ್’ ಏನಿದು ಕರೆ?

ಉತ್ತರ: ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ ಅಥವಾ ‘ಬಾಂಗ್’ ನಮಾಝ್‍ನ ಕರೆಯಾಗಿದೆ. ಅನೇಕ ದೇಶಬಾಂಧವರು ಈ ಅದಾನ್ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. ಅದಾನ್ ಕರೆಯನ್ನು ಮಸೀದಿಗಳಿಂದ ಸಾಮಾನ್ಯವಾಗಿ ಧ್ವನಿವರ್ಧಕಗಳಲ್ಲಿ ಕೊಡಲಾಗುತ್ತದೆ. ಕೆಲವರು ಪ್ರಾರ್ಥನೆಯನ್ನು ಇಷ್ಟು ಗಟ್ಟಿಯಾಗಿ ಯಾಕೆ ಹೇಳಬೇಕು, ದೇವರಿಗೆ ಕಿವಿ ಕೇಳಿಸುವುದಿಲ್ಲವೇ? ಎಂದು ಕೇಳುವುದುಂಟು. ನಿಜವಾಗಿ ಅದಾನ್ ಪ್ರಾರ್ಥನೆಯಲ್ಲ. ಅದು ‘ಪ್ರಾರ್ಥನೆಗೆ ಸಮಯವಾಯಿತು, ಮಸೀದಿಗೆ ಬನ್ನಿ’ ಎಂದು ಜನರಿಗೆ ನೀಡುವ ಕರೆ. ಊರಿನ ಅಥವಾ …

Read More »

ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ? ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ …

Read More »