Home / ಲೇಖನಗಳು (page 10)

ಲೇಖನಗಳು

ನಮ್ಮ ಜೀವನದ ಬೆಲೆ

✍️ ರೈಹಾನ ವಿ.ಕೆ. ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನೊಂದಿಗೆ ತನ್ನ ಜೀವನದ ಬಗ್ಗೆ ಪ್ರಶ್ನಿಸುತ್ತಾ ತನ್ನ ಜೀವನದ ಬೆಲೆ ಎಷ್ಟಿರಬಹುದು ಎಂದು ಕೇಳುತ್ತಾರೆ. ಆಗ ಆತನ ಗುರು ಒಂದು ಕಲ್ಲನ್ನು ಅವನ ಕೈಗೆ ಕೊಟ್ಟು ಇದರ ನಿಜವಾದ ಬೆಲೆಯನ್ನು ತಿಳಿದುಕೊಳ್ಳು ಅನ್ನುತ್ತಾರೆ. ಆದರೆ ಯಾರಿಗೂ ಇದನ್ನು ಮಾರಾಟ ಮಾಡಬಾರದು ಅನ್ನುತ್ತಾರೆ. ಹಾಗೆ ಆ ಶಿಷ್ಯ ಮುಂದಕ್ಕೆ ಪೇಟೆಗೆ ಹೋಗಿ ಒಬ್ಬ ತರಕಾರಿ ವ್ಯಾಪಾರಿಯನ್ನು ಭೇಟಿಯಾಗುತ್ತಾರೆ ಮತ್ತು ಕೈಯಲ್ಲಿದ್ದ ಕಲ್ಲನ್ನು ತೋರಿಸಿ …

Read More »

ಮುಹರ‍್ರಮ್ ತಿಂಗಳ ಉಪವಾಸದ ಮಹತ್ವ

✍️ ಇಲ್ಯಾಸ್ ಮೌಲವಿ ಖಂಡಿತವಾಗಿಯೂ ಮುಹರ‍್ರಮ್ ತಿಂಗಳಿಗೆ ವಿಶೇಷ ಮಹತ್ವವಿದೆ. ಎಂಬುದನ್ನು ಗ್ರಂಥಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ.  ರಮಝಾನಿನ ನಂತರ ಪ್ರವಾದಿವರ್ಯರು(ಸ) ಅತ್ಯಂತ ಹೆಚ್ಚು ಮಹತ್ವವನ್ನು ಕಲ್ಪಿಸಿರುವುದು ಅಶೂರಾ ಉಪವಾಸದ ಬಗ್ಗೆ ಎಂಬುದು ಆಧಾರ ಪ್ರಮಾಣಗಳಿಂದ ಅರಿಯಬಹುದು. ಪ್ರವಾದಿವರ್ಯರು ಹಿಜಿರಾ ಯಾತ್ರೆಗಿಂತ ಮೊದಲೂ ಆ ನಂತರವೂ ನಿರಂತರ ಅಶೂರಾ  (ಮುಹರ‍್ರಮ್ 10) ಉಪವಾಸದ ವ್ರತ ಆಚರಿಸುತ್ತಿದ್ದರು. ಯಹೂದಿಗಳು ಕೂಡಾ ಅದೇ ದಿನ ಉಪವಾಸ ಆಚರಿಸುತ್ತಾರೆಂದೂ ಪ್ರವಾದಿ ಮೂಸಾ(ಅ)ರ ಚರ್ಯೆಯನ್ನು ಅನುಸರಿಸುತ್ತಾರೆಂದೂ …

Read More »

ಮಳೆಯ ನೀರು ಅದ್ಭುತ

ಒಣಗಿದ ಭೂಮಿ ಮಳೆಗಾಲದಲ್ಲಿ ಜೀವಕಳೆಯಿಂದ ಕಂಗೊಳಿಸುತ್ತದೆ. ಒಣಗಿ ಬೇರು ಸಹಿತ ನಿರ್ನಾಮವಾದ ಸಸ್ಯಗಳು ಒಂದು ವರ್ಷದ ಬಳಿಕ ಸುಂದರವಾಗಿ ಎದ್ದು ನಿಲ್ಲುತ್ತದೆ. ಒಂದು ಮಳೆಗಾಲದಲ್ಲಿ ಗೋಡೆಯಲ್ಲಿ ಕಂಡು ಬರುವ ವಿವಿಧ ಬಣ್ಣದ ಕೀಟಗಳು ಮಳೆಗಾಲ ಮುಗಿದೊಡನೆ ಕಣ್ಮರೆಯಾಗಿರುತ್ತವೆ.ಮತ್ತೆ ಮಳೆಗಾಲ ದಲ್ಲಿ ಅದೇ ರೀತಿಯ ಕೀಟಗಳು ಪ್ರತ್ಯಕ್ಷವಾಗುತ್ತವೆ. ಸಮುದ್ರದಲ್ಲಿ ಮೀನುಗಳು ಹೆಚ್ಚಾಗುತ್ತದೆ. ನೀರಿನ ಸಾಮರ್ಥ್ಯ ಅಪಾರ. H2O ಜಲಜನಕ ಮತ್ತು ಆಮ್ಲಜನಕ ಬೇರೆಯಾದರೆ ದಹನ ಕ್ರಿಯೆ ಉಂಟಾಗುತ್ತದೆ. ನೀರಿನಿಂದ ವಿದ್ಯುಚ್ಛಕ್ತಿ ಉಂಟಾಗುತ್ತದೆ. …

Read More »

“ಮಾಲ್ಕಮ್ ಎಕ್ಸ್” : ಹಜ್ ಅನುಭವ

ಆಫ್ರೊ ಅಮೇರಿಕನ್ ಕರಿಯನ್ನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು “ಮಾಲ್ಕಮ್ ಎಕ್ಸ್” ಅಥವಾ ಅಲ್‌ಹಾಜ್ ಮಲಿಕ್ ಅಲ್-ಶಾಬಾಜ್. 1946ರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಾಲ್ಕಮ್ ಜೈಲು ಸೇರಿದ ಮೇಲೆ ಸಹೋದರ ರಿಜಿನಾಲ್ಡ್ ಮಾಲ್ಕಮ್‌ನ ಮೂಲಕ ನೇಷನ್ ಆಫ್ ಇಸ್ಲಾಮ್‌ನ ನಾಯಕ ಕರಿಯನ್ನರ ಪ್ರವಾದಿ ಎಂದು ಗುರುತಿಸಿದ್ದ ತೀವ್ರ ಇಸ್ಲಾಮೀ ಚಿಂತಕ ಎಲಿಜಾ ಮುಹಮ್ಮದ್‌ರ ಪರಿಚಯವುಂಟಾಗಿ ನೇಷನ್ ಆಫ್ ಇಸ್ಲಾಮ್ ಸೇರಿದರು. ನಂತರ …

Read More »

ಮುಹರ್ರಮ್ ನಮ್ಮಿಂದ ಏನು ಬಯಸುತ್ತದೆ?

ನಾವೆಲ್ಲರೂ ಅಲ್ಲಾಹನು ಗೌರವಿಸಿದ ಪವಿತ್ರ ತಿಂಗಳಾದ ಷಹ್ರುಲ್ಲಾಹ್ ಯಾನೀ ಅಲ್ಲಾಹನ ತಿಂಗಳು ಎಂಬ ಗೌರವಕ್ಕೆ ಪಾತ್ರವಾದ ಹೊಸ ವರುಷದ ಮೊದಲನೇ ತಿಂಗಳಲ್ಲಿ ಇದ್ದೇವೆ. ಈ ತಿಂಗಳ ಒಂಬತ್ತು ಮತ್ತು ಹತ್ತನೇ ದಿನಗಳಲ್ಲಿನ ಉಪವಾಸ ಐಚ್ಚಿಕವೆಂಬ ವಿಚಾರ ನಿಮಗೆಲ್ಲರಿಗೂ ತಿಳಿದಿದೆ . ಹಾಗೂ ಇದಕ್ಕಿರುವ ಪ್ರತಿಫಲ ಕೂಡಾ ಕಳೆದ ಒಂದು ವರುಷದ ಪಾಪಗಳು ಮನ್ನಿಸಲ್ಪಡಲಾಗುವುದು ಹಾಗೂ ರಮಝಾನಿನ ನಂತರದ ಶ್ರೇಷ್ಠ ಉಪವಾಸಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ …

Read More »

ಪ್ರತಿ ಹೊಸ ಉಸಿರು ಬದಲಾವಣೆಯ ಉಸಿರಾಗಿರಲಿ

ಅಲ್ಲಾಹನ ಅಪಾರವಾದ ಅನುಗ್ರಹದಿಂದ ಅವನು ಅನುಗ್ರಹಿಸಿದ ಉಸಿರಾಟದಿಂದ ಇನ್ನೊಂದು ಹೊಸ ವರುಷಕ್ಕೆ ನಾವೆಲ್ಲರೂ ಕಾಲಿರಿಸಿದ್ದೇವೆ. ಅಲ್ಲಾಹನ ಷಹರ್(ಷಹರುಲ್ಲಾಹ್) ಷಹರುಲ್ ಮುಹರ್ರಮ್ ಎಂದು ಅಲ್ಲಾಹನು ಗೌರವಿಸಿದ ಗೌರವಾನ್ವಿತ ತಿಂಗಳಲ್ಲಿ ಹೊಸ ಹುರುಪಿನೊಂದಿಗೆ, ದೃಢ ನಿರ್ಧಾರದೊಂದಿಗೆ, ಪ್ರಬುದ್ಧತೆಯೊಂದಿಗೆ, ಸಮಯ ಪಾಲನೆಯೊಂದಿಗೆ ಶತ್ರುತ್ವದ ವಿರುದ್ಧ, ಶೈತಾನನ ವಿರುದ್ಧ, ದೇಹೇಚ್ಛೆಯ ವಿರುದ್ಧ, ಹೋರಾಡುತ್ತಾ ಆಶಾಭಾವನೆ ಯೊಂದಿಗೆ, ಸೃಷ್ಟಿಕರ್ತನೊಂದಿಗಿರುವ ಬಲವಾದ ನಂಬಿಕೆ ಯೊಂದಿಗೆ, ಹೊಸ ವರುಷದಿಂದ ಹೊಸದಾದ, ಬದಲಾವಣೆಯಿಂದ ಕೂಡಿದ ಕರ್ತವ್ಯ ಪ್ರಜ್ಞೆಯೊಂದಿಗೆ ಹೊಸ ಜೀವನಕ್ಕೆ ನಾಂದಿಯಾಗಲಿ …

Read More »

ಸ್ವರ್ಗ ಮತ್ತು ನರಕ

ಅನುಯಾಯಿಗಳು: ಮನುಷ್ಯ ಸ್ವರ್ಗಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು? ಮುಹಮ್ಮದ್(ಸ): ದೇವಭಯ ಮತ್ತು ಸದಾಚಾರ. ನರಕಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು? ಮುಹಮ್ಮದ್(ಸ): ನಾಲಗೆ ಮತ್ತು ಗುಪ್ತಾಂಗ ನೈತಿಕತೆಯೇ ಧರ್ಮ. ಅದನ್ನು ಬಿಟ್ಟರೆ ಶಾಂತಿ ಸಾಧ್ಯವೇ ಇಲ್ಲ. ಸಮಾನತೆಯೂ ಸಾಧ್ಯವಿಲ್ಲ. ನೈತಿಕತೆಯಲ್ಲಿ ದೇವನು ನೋಡುವ ಪ್ರಜ್ಞೆಗೆ ಮೊದಲ ಸ್ಥಾನವಿದೆ. ನಾಚಿಕೆ(ಲಜ್ಜೆ) ಗೆ ಪ್ರಧಾನ ಸ್ಥಾನ. ಮಾನವರ ಸೇವೆ ಮೂರನೆಯದು. ಇದು ಮೂರು ಬೇರು, ಕಾಂಡ, ಗೆಲ್ಲುಗಳಂತೆ ಪರಸ್ಪರ ಜೋಡಿಸಲ್ಪಟ್ಟಿದೆ. ಉತ್ತಮ …

Read More »

ಕುರ್‌ಆನ್‌ನ ಸಬ್ಜೆಕ್ಟ್ “ನಾನು”

✍️ ರೈಹಾನ್.ವಿ.ಕೆ. ಸಚೇರಿಪೇಟೆ. ಇವತ್ತು ನಾನು ಕುರ್‌ಆನ್‌ ಅಧ್ಯಯನಕ್ಕಾಗಿ ಆರಿಸಿ ಕೊಂಡ ಅಧ್ಯಾಯ , ” ಅಲ್ ಇಸ್ರಾ” ಅರ್ಥಾತ್ “ರಾತ್ರಿಯ ಪಯಣ”. ಕುರ್‌ಆನ್‌ ಅಧ್ಯಯನ ಮಾಡುವಾಗ ನಮ್ಮ ಭಾವನೆ ಹೇಗಿರಬೇಕೆಂದರೆ ಕುರ್‌ಆನ್‌ ನನಗಾಗಿ, ನನ್ನೊಂದಿಗೆ ಮತ್ತು ನನಗೆ ಎಚ್ಚರಿಕೆ ಹಾಗೂ ನನಗೆ ಶುಭವಾರ್ತೆ ನೀಡುತ್ತಾ ನನ್ನೊಂದಿಗೆ ಮಾತಾಡುತ್ತಿದೆ. ಅಂದರೆ ಕುರ್‌ಆನ್‌ ನ ಸಬ್ಜೆಕ್ಟ್ ಮನುಷ್ಯ; ಹಾಗಾಗಿ  ಕುಕುರ್‌ಆನ್‌ ಸಬ್ಜೆಕ್ಟ್ ನಾನು. ಅಧ್ಯಾಯ ಅಲ್ ಇಸ್ರಾ ಇದು ಮೊದಲ ಬಾರಿಯ …

Read More »

ನನ್ನನ್ನು ಕಾಡಿದ ಎರಡು ಘಟನೆಗಳು : ✍ ರೈಹಾನ ವಿ.ಕೆ

ಇತ್ತೀಚೆಗೆ ತಪಾಸಣೆಗೆಂದು ವೈದ್ಯರನ್ನು ಕಾಯುತ್ತಿದ್ದಾಗ ನಡೆದ ಎರಡು ಘಟನೆಗಳು. ಇಪ್ಪತ್ತು ಇಪ್ಪೈತದರ ಹರೆಯದ ಯುವಕ ಮತ್ತು ಐವತ್ತು ಮೀರಿದ ಆತನ ತಾಯಿ(ಇರಬೇಕು). ನಾವು ವೈದ್ಯರಿಗಾಗಿ ಕಾಯುತ್ತಿರಲು ತಪಾಸಣಾ ಕೋಣೆಯಿಂದ ಹೊರಬಂದ ತಾಯೊಬ್ಬರು ತನ್ನ ಮಗನೊಂದಿಗೆ ಪ್ರಶ್ನಿಸುತ್ತಾರೆ. ಮಗಾ ನೀರಿನ ಬಾಟಲಿ ಕೈಯಲ್ಲಿ ಇದೇ ತಾನೆ ಅಥವಾ ಒಳಗಡೆ ಬಿಟ್ಟು ಬಂದಿಯಾ? ಇದನ್ನು ಕೇಳಿದ ಆ ಯುವಕನ ಪ್ರತಿಕ್ರಿಯೆ ನೋಡಿ ನನ್ನ ಮನ ತುಂಬಾ ನೋಯಿತು. ಕಣ್ಣಲ್ಲಿ ನೀರು ಬರಿಸಿತು. ಆತನ …

Read More »

ಇಬ್ರಾಹೀಮ್‌ರಿಗೆ(ಅ) ಎದುರಾದ ಪರೀಕ್ಷೆಗಳು

– ಅಕ್ಬರ್ ಅಲಿ, ಉಡುಪಿ (ಜ.ಇ. ಹಿಂದ್, ರಾಜ್ಯ ಕಾರ್ಯದರ್ಶಿ) ಸುಮಾರು 5 ಸಾವಿರ ವರ್ಷಗಳ ಹಿಂದೆ ಇರಾಕಿನ ಉರ್ ನಗರದಲ್ಲಿ ಪ್ರವಾದಿ ಇಬ್ರಾಹೀಮ್‌ರ(ಅ) ಜನನವಾಯಿತು. ಅಂದಾಜು 5 ಲಕ್ಷ ಜನ ಸಂಖ್ಯೆಯ ಈ ನಗರದಲ್ಲಿ ಆಡಂಬರದ ಬದುಕು, ಭೌತಿಕವಾದ, ಬಡ್ಡಿ, ಬಹುದೇವ ವಿಶ್ವಾಸ, ಸೂರ್ಯ, ಚಂದ್ರ, ನಕ್ಷತ್ರಗಳ ಆರಾಧನೆ, ಮೂರ್ತಿ ಪೂಜೆ ಉತ್ತುಂಗದಲ್ಲಿತ್ತು. ಸಮಾಜವು ಅಮಿಲೊ ಎಂಬ ಮೇಲ್ವರ್ಗವಾಗಿ ಮಶ್‌ಕಿಯೋ ಎಂಬ ಸಾಮಾನ್ಯ ವರ್ತಕ ಮತ್ತು ವ್ಯವಸಾಯ ವರ್ಗವಾಗಿ …

Read More »