Home / ವಾರ್ತೆಗಳು (page 30)

ವಾರ್ತೆಗಳು

ಬಾಬರಿ ಮರುಪರಿಶೀಲನೆ ಅರ್ಜಿ ದೇಶದ ಒಗ್ಗಟ್ಟಿನ ವಿರುದ್ಧವಲ್ಲ: ಜಮ್‍ಇಯ್ಯತ್ತುಲ್ ಉಲಮಾ

ಹೊಸದಿಲ್ಲಿ, ನ.29: ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪಿನ ಮರು ಪರಿಶೀಲನಾ ಅರ್ಜಿ ದೇಶದ ಐಕ್ಯ, ಕಾನೂನು ವ್ಯವಸ್ಥೆಗೆ ಸವಾಲೊಡ್ಡಲು ಕಾರಣವಾಗಬಹುದು ಎಂಬ ವಾದವನ್ನು ಜಮ್‍ಇಯ್ಯತ್ತುಲ್ ಉಲಮಾ ಹಿಂದ್ ಅಧ್ಯಕ್ಷ ಮೌಲಾನಾ ಸಯ್ಯಿದ್ ಅರ್ಷದ್ ಮದನಿ ತಳ್ಳಿ ಹಾಕಿದ್ದಾರೆ. ನಮ್ಮ ದೇಶದ ಲಕ್ಷಾಂತರ ಜನರು ಅವರಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಕಾನೂನು ತಜ್ಞರು ಈ ತೀರ್ಪನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ರಿವ್ಯೂ ಅರ್ಜಿ …

Read More »

ಬಾಬರಿ ಮಸೀದಿ ತೀರ್ಪು: ಮರು ಪರಿಶೀಲನೆಯಾಗಬೇಕು- ಕಾಂತಪುರಂ

ಕಲ್ಲಿಕೋಟೆ, ನ. 28: ಬಾಬರಿ ಮಸೀದಿ ಜಮೀನು ಪ್ರಕರಣದ ಸುಪ್ರೀಂಕೋರ್ಟು ತೀರ್ಪು ಮರು ಪರಿಶೀಲನೆಗೊಳಗಾಗಬೇಕಾಗಿದೆ ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಬಾಬರಿ ತೀರ್ಪಿನಲ್ಲಿ ಅಲ್ಪಸಂಖ್ಯಾತರು ನಿರಾಶೆಯಲ್ಲಿದ್ದಾರೆ ಎಂದು ಕಾಂತಪುರಂ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 1949ರಲ್ಲಿ ಮಸೀದಿಯೊಳಗೆ ಮೂರ್ತಿ ತಂದು ಇಟ್ಟದ್ದು ತಪ್ಪೆಂದು ಕೋರ್ಟು ಹೇಳಿದೆ. 1992ರಲ್ಲಿ ಬಾಬರಿ ಮಸೀದಿ ಕೆಡವಿದ್ದು ತಪ್ಪೆಂದು ಮತ್ತು ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದಕ್ಕೆ ಪುರಾವೆಯಿಲ್ಲ ಎಂದು ಕೋರ್ಟು ತಿಳಿಸಿದೆ. ಮತ್ತೆ ತೀರ್ಪು …

Read More »

ಬಾಬರಿ ಮಸೀದಿ ತೀರ್ಪು ಮರುಪರಿಶೀಲನಾ ಅರ್ಜಿ ಡಿಸೆಂಬರ್ 9ರೊಳಗೆ- ಮುಸ್ಲಿಂ ಪರ್ಸನಲ್ ಲಾಬೋರ್ಡು

ಹೊಸದಿಲ್ಲಿ, ನ.28: ಬಾಬರಿ ಮಸೀದಿ ಪ್ರಕರಣದ ಸುಪ್ರೀಂಕೋರ್ಟು ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಡಿಸೆಂಬರ್ 9ಕ್ಕೆ ಮೊದಲು ಸಲ್ಲಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಮರುಪರಿಶೀಲನಾ ಅರ್ಜಿಯಿಂದ ಹಿಂದೆ ಸರಿದ ಸುನ್ನಿ ವಕ್ಫ್ ಬೋರ್ಡಿನ ತೀರ್ಮಾನ ಬಾಧಕವಲ್ಲ. ಸಮುದಾಯದ ಸಂಘಟನೆಗಳ ಬೆಂಬಲ ತಮಗಿದೆ ಎಂದು ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಸುಪ್ರೀಂ ಕೋರ್ಟಿನ ತೀರ್ಪು ವಿರುದ್ಧ ಮರುಪರಿಶೀಲನ ಅರ್ಜಿ ಸಲ್ಲಿಸಲು ಕಳೆದ ವಾರ ಮುಸ್ಲಿಂ …

Read More »

ಬಾಬರಿ ಮಸೀದಿ ತೀರ್ಪಿನಲ್ಲಿ ನನಗೆ ಸಹಮತ ಇಲ್ಲ: ಸ್ವಾಮಿ ಅಗ್ನಿವೇಶ್- ವೀಡಿಯೊ

ಹೊಸದಿಲ್ಲಿ, ನ.26: ಬಾಬರಿ ಮಸೀದಿಯ ಕುರಿತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಹಲವರಿಂದ ಪ್ರಶ್ನೆ ಕೇಳಿ ಬಂದಿದೆ. ಜೊತೆಗೆ ಮುಸ್ಲಿಮ್ ವಿಭಾಗ ಈಗಾಗಲೇ ತಮ್ಮ ಅಸಂತೃಪ್ತಿಯನ್ನು ವ್ಯಕ್ತಪಡಿಸಿದೆ. ಮುಸ್ಲಿಂ ಪರ್ಸನಲ್ ಲಾಬೋರ್ಡ್ ಮರು ಪರಿಶೀಲನೆ ಅರ್ಜಿ ದಾಖಲಿಸಲು ನಿರ್ಧರಿಸಿದೆ. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಈ ತೀರ್ಪು ತನ್ನಲ್ಲಿ ಸಹಮತ ಸೃಷ್ಟಿಸಿಲ್ಲ ಎಂದಿದ್ದಾರೆ. ನಮಗೆ ಬಾಬರಿ ಮಸೀದಿ ಅಯೋಧ್ಯೆ ವಿವಾದದ ತೀರ್ಪು ಸರಿಯಾಗಿದೆ ಎಂದನಿಸಿಲ್ಲ. ಸಂವಿಧಾನದ ಪ್ರಕಾರ …

Read More »

ನಿರಾಶ್ರಿತರ ಅಸಹಾಯಕತೆಯನ್ನು ಶೋಷಣೆಗೆ ಗುರಿಪಡಿಸಬಾರದು – ಪೋಪ್ ಫ್ರಾನ್ಸಿಸ್

ಥಾಯ್ಲೆಂಡ್, ನ.26: ಥಾಯ್ಲೆಂಡ್ ಪ್ರವಾಸದಲ್ಲಿರುವ ಕ್ರೈಸ್ತ ಸಮುದಾಯದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್‍ರು ನಿರಾಶ್ರಿತರ ಅಸಹಾಯಕತೆಯನ್ನು ಶೋಷಣೆಗೆ ಒಳಪಡಿಸಬಾರದೆಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ. ಮೊದಲೇ ಕಷ್ಟ ಕೀಟಗಳನ್ನು ಸಹಿಸಿದ ಈ ಜನ ವಿಭಾಗಕ್ಕೆ ಆಸರೆ ನೀಡಬೇಕು. ಜತೆಗೆ ಮಹಿಳೆಯರನ್ನು ಮಕ್ಕಳನ್ನು ಶೋಷಣೆ, ಕಿರುಕುಳಗಳಿಂದ ರಕ್ಷಿಸಿ ಎಂದಿದ್ದಾರೆ. ಈಗ ಥಾಯ್ಲೆಂಡ್ ಭೇಟಿಯಲ್ಲಿರುವ ಪೋಪ್ ಮಾನವ ಸಾಗಾಟ, ಲೈಂಗಿಕ ವ್ಯಾಪಾರದ ಕೇಂದ್ರವಾಗಿ ಥಾಯ್ಲೆಂಡನ್ನು ವಿಶ್ವಸಂಸ್ಥೆ ಪರಿಗಣಿಸಿರುವುದನ್ನು ಸೂಚಿಸಿ ಪತ್ರಕರ್ತರು ಕೇಳಿದ ಪ್ರಶ್ನೆ …

Read More »

ಸಿಖ್ ವ್ಯಕ್ತಿಯಿಂದ ಮಸೀದಿಗೆ ಜಮೀನು

ಮುಝಪ್ಫರ್‍ ನಗರ,ನ.26: ಉತ್ತರ ಪ್ರದೇಶದ ಮುಝಪ್ಫರ್ ನಗರದಲ್ಲಿ ಸಿಖ್ ವ್ಯಕ್ತಿಯೊಬ್ಬರು ಧಾರ್ಮಿಕ ಸೌಹಾರ್ದವನ್ನು ಮೆರೆದಿದ್ದಾರೆ. ಗುರುನಾನಕರ 550ನೇ ಜಯಂತಿ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುಖ್‍ಪಾಲ್ ಸೀಂಗ್ ಬೇಡಿ ಮಸೀದಿಯೊಂದಕ್ಕೆ ಜಮೀನು ನೀಡುವುದಾಗಿ ಘೋಷಿಸಿದರು. ಮುಝಪ್ಫರ್ ನಗರ ಜಿಲ್ಲೆಯ ಪುರಕಾಜಿ ನಗರದಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಅವರು ನಗರ ಪಂಚಾಯತ್ ಅಧ್ಯಕ್ಷ ಝಹೀರ್ ಫಾರೂಕಿಯವರ ಕೈಯಲ್ಲಿ 900 ವರ್ಗ ಫೀಟ್ ಪ್ಲಾಟಿನ ದಾಖಲೆಗಳನ್ನು ನೀಡಿದರು. ಪುರ್‍ಕಾಜಿ ನಗರದಲ್ಲಿ ಮುಸ್ಲಿಮರು …

Read More »

12 ವರ್ಷದ ಫೆಲೆಸ್ತೀನ್ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿದ ಇಸ್ರೇಲಿನ ಸೇನೆ

ಜೆರುಸಲೇಂ, ನ.25: ಇಸ್ರೇಲಿನ ಸೈನ್ಯ ಫೆಲಸ್ತೀನಿ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿ ಕ್ರೌರ್ಯ ಮೆರೆದಿದೆ. ಇಸ್ರೇಲಿನ ಸೈನಿಕರಲ್ಲಿ ಮಕ್ಕಳ ಕುರಿತು ಕೂಡ ಕರುಣೆಯಿಲ್ಲ. ವೆಸ್ಟ್ ಬ್ಯಾಂಕ್‍ನ ಸಮೀಪದ ಅಬೂಜಲ್ಸ್‍ನಿಂದ 12 ವರ್ಷದ ಅಬ್ದುರ್ರಝಾಕ್ ಇದ್ರಿಸ್‍ನನ್ನು ಇಸ್ರೇಲ್ ಸೈನಿಕರು ವಶಕ್ಕೆ ಪಡೆದು ಅವನ ಕಣ್ಣಿಗೆ ಬಟ್ಟೆ ಕಟ್ಟಿದರು. ಹೆಬ್ರಾನ್ ನಗರಾದ್ಯಂತ ನಡೆಸಿದರು. ಅವನ ಸುತ್ತಮುತ್ತ ಆರು ಸೈನಿಕರಿದ್ದರು. ನಡೆದಾಡುತ್ತಿರುವ ದಾರಿಯಲ್ಲಿ ವಿರೋಧಿಸಿದ ಫೆಲಸ್ತೀನಿಗಳ ಮೇಲೆ ಸೈನಿಕರು ಗ್ರೆನೇಡ್‍ಗಳನ್ನು ಎಸೆಯುತ್ತಿರುವುದು ಕೂಡ …

Read More »

ಬೈತುಲ್ ಮುಕದ್ದಿಸ್ ಎಂದೂ ಫೆಲಸ್ತೀನ್‍ನ ರಾಜಧಾನಿ: ಮುಹಮ್ಮದ್ ಅಬ್ಬಾಸ್

ವೆಸ್ಟ್ ಬ್ಯಾಂಕ್, ನ.25: ಅಮೆರಿಕ ಇಸ್ರೇಲ್ ಅತಿಕ್ರಮಣ ನಡೆಸಿರುವ ಸ್ಥಳದಲ್ಲಿ ಕಾಲನಿ ಕಟ್ಟುವುದನ್ನು ಬೆಂಬಲಿಸಿದ್ದು ಫೆಲಸ್ತೀನ್ ಅಧ್ಯಕ್ಷ ಅದನ್ನು ವಿರೋಧಿಸಿದ್ದಾರೆ. ಫೆಲಸ್ತೀನ್ ರಾಜಧಾನಿ ಬೈತುಲ್ ಮುಕದ್ದಿಸ್ ಆಗಿತ್ತು. ಇನ್ನೂ ಅದುವೇ ರಾಜಧಾನಿಯಾಗಿರಲಿದೆ ಎಂದು ಅಮೆರಿಕಕ್ಕೆ ಖಾರವಾಗಿ ತಿಳಿಸಿದ್ದಾರೆ. ಅಮೆರಿಕ ಏನನ್ನೇ ಹೇಳಲಿ ನಾವು ಅದನ್ನು ಒಪ್ಪಲಾರೆವು ಎಂದರು. ಕಳೆದ ಸೋಮವಾರ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪೊಂಪಿಯೊ ಇಸ್ರೇಲ್ ಕಾಲನಿ ನಿರ್ಮಿಸುವ ಕುರಿತ ಒಬಾಮ ಸರಕಾರದ ನೀತಿಯನ್ನು ನಾವು ಬದಲಿಸಿದ್ದೇವೆ …

Read More »

ಮುಸ್ಲಿಮ್ ಸಂಸ್ಕ್ರತ ಪ್ರೊಫೆಸರನ್ನು ಬೆಂಬಲಿಸಿದ ಮಾಯಾವತಿ

ಲಕ್ನೊ, ನ.22: ಉತ್ತರ ಪ್ರದೇಶದ ಬನಾರಸ್ ವಿಶ್ವವಿದ್ಯಾನಿಲಯದ ಸಂಸ್ಕ್ರತ ಪ್ರೊಫೆಸರ್ ಫಿರೋಝ್ ಖಾನ್ ರ ನೇಮಕವನ್ನು ಬಿಎಸ್ಪಿ ಸುಪ್ರಿಮೊ ಮಾಯಾವತಿ ಬೆಂಬಲಿಸಿದ್ದಾರೆ. ಸರಕಾರದ ದ್ವಂದ್ವವೇ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಉಚಿತವಲ್ಲ. ಬನಾರಸ್ ಹಿಂದೂ ಯುನಿವರ್ಸಿಟಿಯ ಪಿಎಚ್‍ಡಿ ಸ್ಕಾಲರ್ ಫಿರೋಝ್ ಖಾನ್‍ರ ಕುರಿತ ವಿವಾದ ಸುಮ್ಮನೆ ಸೃಷ್ಟಿಸಲಾಗಿದೆ. ಕೆಲವರು ಶಿಕ್ಷಣವನ್ನು ಧರ್ಮ ಜಾತಿಯ ಅತಿ ರಾಜಕೀಯಕ್ಕೆ ಪೋಣಿಸಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹಿಂದೂ ಯುನಿವರ್ಸಿಟಿಯು ಮುಸ್ಲಿಮ್ …

Read More »

ಮಸೀದಿಗಳ ಧ್ವನಿ ವರ್ಧಕ ನಿಯಂತ್ರಿಸುವುದು ಉತ್ತಮ: ಸಮಸ್ತ ಅಧ್ಯಕ್ಷ

ಕೋಝಿಕ್ಕೋಡ್, ನ.21: ಮಸೀದಿಗಳ ಧ್ವನಿ ವರ್ಧಕವನ್ನು ಮಸೀದಿಯೊಳಗೆ ನಿಯಂತ್ರಿಸಿಡುವುದು ಉತ್ತಮ ಎಂದು ಸಮಸ್ತ ಅಧ್ಯಕ್ಷ ಮುಹಮ್ಮದ್ ಜೀಫ್ರಿ ತಂಙಳ್ ಹೇಳಿದರು. ಅದನ್ನು ಅದಾನ್ ಮತ್ತು ಕಡ್ಡಾಯವಾಗಿ ಕೇಳಿಸಬೇಕಾಗಿರುವುದಕ್ಕೆ ಮಾತ್ರ ಉಪಯೋಗಿಸುವುದು ಉತ್ತಮ, ಇತರರಿಗೆ ಕಷ್ಟ ಇದ್ದರೆ ಧ್ವನಿ ಕಡಿಮೆ ಮಾಡಿ ಮಸೀದಿಯೊಳಗೆ ಮಾತ್ರ ಮಿತಗೊಳಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಅದಾನಿಗೆ ಮಾತ್ರ ಅಲ್ಲ ಬೇರೆ ವಿಷಯಕ್ಕೂ ಬಳಸಲಾಗುತ್ತಿದೆ. ಆದರೆ ಅದು ಮುಖ್ಯವಾಗಿರುವುದು ಅದಾನ್‍ಗೆ …

Read More »