ಸಿದ್ದಾಪುರ ಪರಿಸರದ ನೆರೆ ಸಂತ್ರಸ್ತರಿಗಾಗಿ ರಾತ್ರಿ ಹಗಲೆನ್ನದೇ ಸೇವಾ ಕಾಯ೯ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ HRS ತಂಡದೊಂದಿಗೆ
ತಾವೇನೂ ಕಡಿಮೆಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದೊಂದಿಗೆ ಕಠಿಣ ಶ್ರಮ ವಹಿಸಿ ಸೇವಾ ಕಾಯ೯ ವನ್ನು ನಿವ೯ಹಿಸಿದ ಮುಬಶಿರ್, ಹಫೀಫ್, ಅನ್ಝಿಲ್,ನಜಾದ್ ಮತ್ತು ರಿಝ್ವಾನ್ ತಂಡವನ್ನು ಸಿದ್ದಾಪುರ ರಿಲೀಫ್ ಸೆಲ್ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಿ ಹುರಿದುಂಬಿಸಲಾಯಿತು.
Check Also
“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ
ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …