H R S ವತಿಯಿಂದ ನೆರೆ ಸಂತ್ರಸ್ತರಿರಾಗಿ ಈ ಹಿಂದೆ ನಡೆಸಲಾದ ಸೂಪರ್ ಮಾಕೆ೯ಟ್ ನ ಬಳಿಕ ಇದೀಗ ಸಿದ್ದಾಪುರ ಪರಿಸರದ ಕೂಲಿಕಾಮಿ೯ಕರಿಗಾಗಿ ಸ್ಥಳೀಯ ಸಂತೆಯ ದಿನದಂದು ಉಚಿತ ವೈವಿಧ್ಯಮಯ ಉಡುಪುಗಳ ಸಂತೆಯನ್ನು ಏಪ೯ಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಇದರ
ಪ್ರಯೋಜನವನ್ನು ಪಡಕೊಂಡರು.
Check Also
“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ
ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …