ಮೈಸೂರು: ಮೈಸೂರು ನಗರದ ಮಸ್ಜಿದ್ ಮುರಾದ್ ಶಾ ಸಿಎಫ್ಟಿಆರ್ ನಲ್ಲಿ ಇತ್ತೀಚೆಗೆ ಮಸೀದಿ ದರ್ಶನ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ನೂರಾರು ದೇಶ ಭಾಂಧವರು ಮಸೀದಿ ಸಂದರ್ಶನ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ, ನಮಾಝ್, ಆಝಾನ್, ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಿದರು.