Home / ಲೇಖನಗಳು (page 2)

ಲೇಖನಗಳು

ಪ್ರವಾದಿ(ಸ) ಬಡ್ಡಿಯನ್ನು ವಿರೋಧಿಸಿದ್ದೇಕೆ?

✍️ ಕೆ.ಎಂ. ಅಶ್ರಫ್ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಸಕಲ ಮಾನವಕುಲಕ್ಕೆ ಮಾರಕವಾದ ವಿಷಯಗಳಲ್ಲಿ ಅಮಲು ಪದಾರ್ಥಗಳು ಮತ್ತು ಬಡ್ಡಿ ವ್ಯವಹಾರಗಳು ಅತೀ ಪ್ರಮುಖವಾಗಿವೆ. ಇವೆರಡೂ ಜಾಗತಿಕವಾಗಿ ಕೋಟಿಗಟ್ಟಲೆ ವ್ಯವಹಾರ ಹೊಂದಿವೆ. ಇತಿಹಾಸದುದ್ದಕ್ಕೂ ಶ್ರೀಮಂತ ಮತ್ತು ಬಡವರ ನಡುವೆ ಅಂತರವನ್ನು ಹೆಚ್ಚಿಸುವಲ್ಲಿ ಬಡ್ಡಿ ವ್ಯವಹಾರ ಪ್ರಮುಖ ಪಾತ್ರ ವಹಿಸಿದೆ. ಬಡ ಮತ್ತು ಜನ ಸಾಮಾನ್ಯರನ್ನು ಶೋಷಿಸಿ, ಅವರನ್ನು ಗುಲಾಮರನ್ನಾಗಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಕಾಯ್ದುಕೊಳ್ಳುವಲ್ಲಿ ಬಂಡವಾಳ ಶಾಹಿಗಳ ಅತೀ ಉಪಯುಕ್ತವಾದ …

Read More »

ನೈತಿಕ, ಅನೈತಿಕ ಮತ್ತು ವರ್ತಮಾನದ ತಲ್ಲಣಗಳು

ಜಮಾಅತೆ ಇಸ್ಲಾಮೀ ಹಿಂದ್‌ನ ‘ನೈತಿಕತೆಯೇ ಸ್ವಾತಂತ್ರ‍್ಯ’ ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ವಿಶೇಷ ಲೇಖನ ✍️ ಏ.ಕೆ. ಕುಕ್ಕಿಲ ನೈತಿಕ ಅನೈತಿಕ ವರ್ತಮಾನ ಕಾಲದ ಅತ್ಯಂತ ವಿವಾದಾಸ್ಪದ ಪದಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಈ ಎರಡೂ ಪದಗಳ ವ್ಯಾಖ್ಯಾನಗಳು ಇವತ್ತು ಬದಲಾಗುತ್ತಿವೆ. ಮದ್ಯಪಾನವನ್ನು ನೈತಿಕ ಪಟ್ಟಿಯಲ್ಲಿಟ್ಟು ಸಮರ್ಥಿಸುವವರು ಇರುವಂತೆಯೇ ಅನೈತಿಕವೆಂದು ಸಾರಿ ವಿರೋಧಿಸುವವರೂ ಇದ್ದಾರೆ. ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆಯೂ ಇಂಥದ್ದೇ ಭಿನ್ನ ನಿಲುವುಗಳಿವೆ. ಅತ್ಯಾಚಾರಕ್ಕೆ ತುಂಡುಡುಗೆಯದ್ದೂ ಕೊಡುಗೆ ಇದೆ ಎಂದು …

Read More »

ಮೌಲಾನರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲು ಕಾರಣವೇನು?

✍️ಏ.ಕೆ.ಕುಕ್ಕಿಲ ಸ್ವಾತಂತ್ರ‍್ಯ ಅಂದರೆ ಬಿಡುಗಡೆ. ಒಂದರ್ಥದಲ್ಲಿ ವಿಮೋಚನೆ. 1947 ಆಗಸ್ಟ್ 15 ಈ ದೇಶದ ಪಾಲಿಗೆ ಯಾಕೆ ಮುಖ್ಯ  ಅಂದರೆ, ಆವತ್ತು ಈ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತು. ಇತಿಹಾಸದ ಉದ್ದಕ್ಕೂ ಇಂಥ ವಿಮೋಚನೆಗಳು ನಡೆದಿವೆ  ಮತ್ತು ಇಂಥ ಇಸವಿಗಳನ್ನು ದಪ್ಪಕ್ಷರಗಳಲ್ಲಿ ಬರೆದಿಡಲಾಗಿದೆ. ಮುಸ್ಲಿಮರ ಮಟ್ಟಿಗೆ ಈ ‘ಬಿಡುಗಡೆ’ ಎಂಬ ಪದ ಹೊಸತಲ್ಲ. ಮದ್ರಸ ಕಲಿಕೆಯ ಸಂದರ್ಭದಲ್ಲೇ ಅವರು ಈ ಪದವನ್ನು ಮತ್ತು ಅದರ ಭಾವ-ಬೇಡಿಕೆಗಳನ್ನು ಅರಿತಿರುತ್ತಾರೆ. ಭಾರತದ  ಸ್ವಾತಂತ್ರ‍್ಯ ಸಂಗ್ರಾಮದಲ್ಲಿ …

Read More »

ವೈಚಾರಿಕ ವಿಶ್ಲೇಷಣೆಗೆ ಒಳಪಡಬೇಕಾದ ಹಿಜ್‌ರಾ

✍️ ಏ.ಕೆ. ಕುಕ್ಕಿಲ ಮಕ್ಕಾದಲ್ಲಿ ಅವತೀರ್ಣವಾದ ಪವಿತ್ರ ಕುರ್‌ಆನಿನ ಆರಂಭದ 50ಕ್ಕಿಂತಲೂ ಅಧಿಕ ಅಧ್ಯಾಯಗಳನ್ನು ಅದು ಅವತೀರ್ಣಗೊಂಡ ಕ್ರಮದಲ್ಲೇ ಓದಲು ಪ್ರಯತ್ನಿಸಿದ ಯಾರಿಗೇ ಆಗಲಿ, ಮಕ್ಕಾದಲ್ಲಿ ಪ್ರವಾದಿ(ಸ) ಅನುಭವಿಸಿದ ಯಾತನೆಗಳು ಕಣ್ಮುಂದೆ ಬಂದೀತು. ಮಕ್ಕಾ ಬದುಕಿನ 13 ವರ್ಷಗಳ ಬಳಿಕ ಅವರು ಮದೀನಾಕ್ಕೆ ವಲಸೆ ಹೋದರು. ಆದರೆ ಈ ವಲಸೆಯನ್ನು ಅನಿವಾರ್ಯಗೊಳಿಸಿದ ಹತ್ತು-ಹಲವು ಸನ್ನಿವೇಶಗಳಿವೆ. ಈ ಸನ್ನಿವೇಶಗಳೆಲ್ಲ ಏಕಪ್ರಕಾರವಾಗಿರಲಿಲ್ಲ. ಒಂದಕ್ಕಿಂತ ಒಂದು ಭಿನ್ನವಾದ ಮತ್ತು ಪರಿಣಾಮದಲ್ಲೂ ಒಂದನ್ನೊಂದು ಮೀರಿಸುವ ರೀತಿಯಲ್ಲಿ …

Read More »

ಮಕ್ಕಳೊಂದಿಗೆ ಸೇರಿ ಬಾಳಬೇಕಾದ ಮಾತಾಪಿತರು..

✍️ ಸಿ.ಟಿ. ಸುಹೈಬ್ ಮಕ್ಕಳು ಜೀವನದ ಮಹತ್ತರವಾದ ಅನುಗ್ರಹ ಹಾಗೂ ಅಲಂಕಾರವಾಗಿದೆ. ಮಕ್ಕಳು ಸುಂದರವಾಗಿ ಬಾಳಿ ಬದುಕಬೇಕೆಂಬುದು ಪ್ರತಿಯೋರ್ವ ಮಾತಾಪಿತರ ಪ್ರಾರ್ಥನೆಯಾಗಿದೆ. ಅವರ ಪ್ರತಿಚಲನವಲನಗಳ ಮೇಲೆ ಅವರು ಸದಾ ನಿಗಾ ವಹಿಸುತ್ತಾರೆ. ಅವರು ಬೆಳೆಯುವವರೆಗೆ ಅವರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಜೊತೆಗೆ ಆತಂಕವೂ ಅವರಲ್ಲಿರುತ್ತದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಉತ್ತಮ ಸ್ಥಿತಿಗೆ ತಲುಪಿಸಲು ಎಲ್ಲ ತಂದೆ-ತಾಯಂದಿರೂ ಶ್ರಮಿಸುತ್ತಾರೆ. ಲೌಕಿಕವಾದ ಏಳಿಗೆಯ ಬಗ್ಗೆ ಕನಸು …

Read More »

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?

✍️ ಎ.ಕೆ.ಕುಕ್ಕಿಲ ಕ್ರಿ.ಶ. 622, ಮುಹರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು? ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. …

Read More »

ಆ ಹತ್ತು ಮಂದಿಯನ್ನು ಪ್ರವಾದಿ ಆಕ್ಷೇಪಿಸಲು ಕಾರಣವೇನು?

✍️ ಏ.ಕೆ. ಕುಕ್ಕಿಲ 1. ಶರಾಬಿಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವವರು 2. ಶರಾಬು ತಯಾರಿಸುವವರು 3. ಶರಾಬು ಕುಡಿಯುವವರು 4. ಶರಾಬು ಕುಡಿಸುವವರು 5. ಶರಾಬು ಸರಬರಾಜು ಮಾಡುವವರು 6. ಯಾರಿಗಾಗಿ ಸರಬರಾಜು ಮಾಡಲಾಗುತ್ತದೋ ಅವರು 7. ಶರಾಬು ಮಾರಾಟ ಮಾಡುವವರು 8. ಶರಾಬು ಖರೀದಿಸುವವರು 9. ಉಡುಗೊರೆಯಾಗಿ ನೀಡುವವರು 10. ಶರಾಬಿನ ವರಮಾನದಿಂದ ಬದುಕುವವರು ಈ ಹತ್ತು ವಿಧದ ಜನರನ್ನು ಪ್ರವಾದಿ ಮುಹಮ್ಮದ್(ಸ) ಶಪಿಸಿದ್ದಾರೆ. ಅಂದಹಾಗೆ, ಶಾಪಕ್ಕೆ ಅಪವಾದವೆಂಬಂತೆ …

Read More »

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಪವಿತ್ರ ಕುರ್ ಆನಿನ ಪ್ರಶ್ನೆ

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ?” ಪವಿತ್ರ ಕುರ್ ಆನ್ 56: 58-59) ಈ ಸಂಕ್ಷಿಪ್ತ ನುಡಿಗಳಲ್ಲಿ ಒಂದು ಪ್ರಮುಖ ಪ್ರಶ್ನೆಯನ್ನು ಮಾನವನ ಮುಂದಿರಿಸಲಾಗಿದೆ. ಈ ಜಗತ್ತಿನ ಇತರೆಲ್ಲ ವಿಷಯಗಳನ್ನು ಬದಿಗಿರಿಸಿ ಮಾನವನು ತನ್ನನ್ನು ಹೇಗೆ ಸೃಷ್ಟಿಸಲಾಗಿದೆಯೆಂದು ಕೇವಲ ಸ್ವಂತದ ಬಗ್ಗೆ ಆಲೋಚಿಸಿ ನೋಡಲಿ. ಹಾಗಾದರೆ ಆತನಲ್ಲಿ ಕು‌ರ್ ಆನಿನ ಮೂಲ ಶಿಕ್ಷಣವಾಗಿರುವ ಏಕದೇವತ್ವ ಮತ್ತು …

Read More »

ಇಸ್ತಿಗ್ ಫಾರ್ : ಸಕಲ ಒಳಿತುಗಳ ಕೀಲಿಕೈ

ಕ್ಷಮಾಯಾಚನೆ ಅಲ್ಲಾಹನು ಅತ್ಯಂತ ಹೆಚ್ಚು ಇಷ್ಟಪಡುವ ಸತ್ಯ ವಿಶ್ವಾಸಿಯ ಗುಣವಾಗಿದೆ. ಆದ್ದರಿಂದ ಅವನೊಂದಿಗೆ ಉತ್ತಮ ನಿರೀಕ್ಷೆಗಳೊಂದಿಗೆ ನಿಷ್ಕಳಂಕ ಮನಸ್ಸು ಮತ್ತು ವಿನಮ್ರ ಹೃದಯದಿಂದ ಕ್ಷಮಾಯಾಚನೆ ಮಾಡಬೇಕು. ಇದು ಇಹಲೋಕ ಮತ್ತು ಪರಲೋಕದ ಎಲ್ಲಾ ಒಳಿತುಗಳ ಬಾಗಿಲಿನ ಕೀಲಿಕೈ ಆಗಿದೆ. ಸತ್ಯವಿಶ್ವಾಸಿಗಳನ್ನು ಸ್ವರ್ಗದೆಡೆಗೆ ಕೊಂಡೊಯ್ಯುವ ಒಂದು ಪ್ರಬಲವಾದ ಅಸ್ತ್ರವಾಗಿದೆ. ಇಸ್ತಿಗ್ ಫಾರ್ ಎಂಬುದು ನಾಲಗೆ, ಮನಸ್ಸು, ಹೃದಯ ಒಂದು ಸೇರಿ ಮಾಡುವಂತಹ ಆಧ್ಯಾತ್ಮಿಕ ದೇವಸ್ಮರಣೆಯಾಗಿದೆ. ಅದು ಮನುಷ್ಯನ ಮನಸ್ಸು ಮತ್ತು ಆತ್ಮವನ್ನು …

Read More »

ಏಕತೆಯ ಸಂದೇಶ ಸಾರುವ ಹಜ್ಜ್

ಇದು ಇಸ್ಲಾಮಿನ ಐದು ಮೂಲಭೂತ ಕಡ್ಡಾಯ ಕರ್ಮಗಳಲ್ಲಿ ಕೊನೆಯದಾಗಿರುವ ಹಜ್ ಕರ್ಮ ಎಂಬ ಮುಸ್ಲಿಮರ ಪವಿತ್ರ ಯಾತ್ರೆ. ಇದು ವಿಶ್ವದಾದ್ಯಂತದ ಮುಸ್ಲಿಮರನ್ನು ತಮ್ಮ ಪ್ರಾರ್ಥನೆ, ಶ್ರದ್ಧೆ ಮತ್ತು ಸಮರ್ಪಣೆಯಲ್ಲಿ ಏಕೀಕರಿಸುತ್ತದೆ. ಇಲ್ಲಿ, ಎಲ್ಲರೂ ಒಂದೆಂಬ ಭಾವನೆಯಲ್ಲಿ, ಬಣ್ಣ, ಜಾತಿ, ಭಾಷೆ, ಏನೇ ಇದ್ದರೂ, ಅಥವಾ ಅವರ ಪ್ರಾಂತ್ಯಗಳು ಯಾವುದೇ ಆಗಿದ್ದರೂ, ಎಲ್ಲರೂ ಒಂದೇ ರೀತಿಯ ಬಟ್ಟೆ ಧರಿಸಿ, ಏಕಮಾನವತ್ವದ, ಸಂಕೇತವಾಗಿ ತಮ್ಮ ಪ್ರಯಾಣಕ್ಕೆ ಅಣಿಯಾಗುತ್ತಾರೆ. ಇದು ಬಾಂಧವ್ಯ, ಸಮಾನತೆ ಮತ್ತು …

Read More »